ಕೊರೊನಾ ವಿಚಾರದಲ್ಲಿ ಬಿ ಬಿ ಎಮ್ ಪಿ ನಿರ್ಲಕ್ಷ್ಯ

ಉತ್ತರಹಳ್ಳಿಯ ಅರೇಹಳ್ಳಿಯ ಅರ್ಪಟ್ ಮೆಂಟಿನ ನಿವಾಸಿಯಬ್ಬರಿಗೆ ಕೊರೊನಾ ಸೋಂಕು ತಗುಲಿದೆ.ಮೊನ್ನೆ ಅಪೊಲೋ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ಮಾಡಿಸಿದ್ದರು. ನಿನ್ನೆ ವರದಿಯಲ್ಲಿ  ಕೊರೊನಾ ಸೋಂಕು ತಗುಲಿರುವುದು ದೃಡವಾಗಿದೆ.    ಸೋಂಕಿತ ವ್ಯಕ್ತಿ ಸ್ವತಃ ತಾನೆ ಹೋಂ ಕ್ವಾರಂಟೈನ್ ಆಗಿದ್ದು,  ಬಿ ಬಿ ಎಂ ಪಿ ಗೆ ದೂರವಾಣಿಯ ಮೂಲಕ ಕರೆಮಾಡಿ ನನಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ. ಅವರು ಕರೆಮಾಡಿ 2 ಗಂಟೆ ಕಳೆದರು ಕೂಡ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸೋಂಕಿತ ವ್ಯಕ್ತಿಯೇ ವೀಡಿಯೋ ಮೂಲಕ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಪೌರಕಾರ್ಮಿಕರ ವೀಡಿಯೊ ವೈರಲ್

Wed Jun 24 , 2020
ನಿನ್ನೆ ಸಾಮಾಜಿಕ ಜಾಲತಣಗಳಲ್ಲಿ ಪೌರಕಾರ್ಮಿಕರ ವೀಡಿಯೊವೊಂದು ಸಾಕಷ್ಟು ವೈರಲ್ ಆಗಿತ್ತು. ಅದಕ್ಕೆ ಬಾರಿ ಟೀಕೆಗಳು ಕೇಳಿಬಂದವು ಆದರೆ ಇದೀಗ ಪೌರಕಾರ್ಮಿಕರೆ ವೀಡಿಯೊ ಬಗ್ಗೆ ತೆರೆ ಎಳೆದಿದ್ದಾರೆ. ಕೊರೊನಾದಿಂದ ಸಾಕಷ್ಟು ತೊಂದರೆ ಉಂಟಾಗುತ್ತಿರುವುದರಿಂದ  ಕೇವಲ ಅರಿವು ಮೂಡಿಸುವ ಬಗ್ಗೆ ಪೌರಕಾರ್ಮಿಕರೆ ಈ ವೀಡಿಯೊ ಮಾಡಿರುವುದಾಗಿ ತಿಳಿಸಿದ್ದರೆ. ಕೆಲವೆಡೆ ಕುಡಿಯಲು ನೀರು ಕೊಡ್ತಿಲ್ಲ ಅನ್ನೋದ್ರ ಬಗ್ಗೆ ಜಾಗೃತಿ ಮೂಡಿಸಲು ಮಾತ್ರ ಎಂದು ಪೌರಕಾರ್ಮಿಕರು ಹೇಳಿದ್ದಾರೆ. Please follow and like us:

Advertisement

Wordpress Social Share Plugin powered by Ultimatelysocial