ಕ್ಷೇತ್ರಕ್ಕೆ ಬಜೆಟ್ ಕಡಿಮೆ ಇದೆ- ಶಾಸಕ ಬಂಡೆಪ್ಪ ಕಾಶೆಂಪುರ್ ಹೇಳಿಕೆ

ನಾನು ದೆಹಲಿಗೆ ಹೋದಾಗ ಅಲ್ಲಿನ ಸರಕಾರಿ ಶಾಲೆಗಳನ್ನು ನೋಡಿ ತುಂಬಾ ಪ್ರಭಾವಿತನಾಗಿದ್ದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ಹೇಳಿದ್ದಾರೆ. ಬೀದರ್‌ನಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿಯ ಶಂಕು ಸ್ಥಾಪನೆ ಕಾರ್ಯಕ್ರಮವನ್ನು ನೆರವೇರಿಸಿ ಬಳಿಕ ಮಾತನಾಡಿದ ಅವರು, ಇಲ್ಲಿನ ಇಂಜಿನಿಯರಗಳನ್ನು ಕೂಡ ಒಂದು ಸಲ ದೆಹಲಿಗೆ ಹೋಗಿ ಬನ್ನಿ ನಿಮಗೆ ಒಳ್ಳೆ ಮಾದರಿ ಶಾಲೆ ನಿರ್ಮಾಣ ಮಾಡಲು ಸಹಾಯವಾಗುತ್ತದೆ. ಅದೆ ರೀತಿ ನಮ್ಮ ಕ್ಷೇತ್ರಕ್ಕೆ ಬಜೆಟ್ ತುಂಬಾ ಕಡಿಮೆ ಇದೆ. ಆದರೂ ಸಹ ಹೂಬಳಿ ಪ್ರದೇಶವಾದ ಈ ಗ್ರಾಮದಲ್ಲಿ ಒಳ್ಳೆ ಮಾದರಿ ಶಾಲೆಯನ್ನು ನಿರ್ಮಾಣ ಮಾಡಲು ನಾನು ಶ್ರಮಿಸುತ್ತೇನೆ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಅಧಿಕಾರಿಗಳು, ಸಿಬ್ಬಂದಿಗಳು ಸಂವೇದನಾಶೀಲರಾಗಿ ನಡೆದುಕೊಳ್ಳಬೇಕು

Thu Jul 9 , 2020
ಮಹಡಿ ಮೇಲಿನಿಂದ ಬಿದ್ದ ಮಗುವಿನ ಚಿಕಿತ್ಸೆಗಾಗಿ ತಂದೆ ಪರದಾಡಿದ ವರದಿಯೊಂದು ವೈದ್ಯಕೀಯ ಶಿಕ್ಷಣ ಸಚಿವರ ಮನಕಲಕಿತ್ತು. ಹೀಗಾಗಿ ಕೋವಿಡ್ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ನಿಯಮಗಳ ಅನುಸಾರವಾಗಿ ಮತ್ತು ಹೆಚ್ಚು ಸಂವೇದನಾಶೀಲರಾಗಿ ನಡೆದುಕೊಳ್ಳಬೇಕು ಎಂಬುದಾಗಿ ಖಡಕ್ ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಹಡಿ ಮೇಲೆ ಆಟವಾಡುತ್ತಿದ್ದಂತ ಮಗುವೊಂದು ಕೆಳಗೆ ಬಿದ್ದಿತ್ತು. ಕೊರೋನಾ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಯಿತು ಆದರೂ, ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗದೇ ಮಗು ಅಸುನೀಗಿತು. ನಂತರ ಪೋಷಕರಿಗೆ ಹಿಂದಿರುಗಿಸುವ […]

Advertisement

Wordpress Social Share Plugin powered by Ultimatelysocial