ಖಳನಟನಾಗಿ ಕನ್ನಡ ಚಿತ್ರರಂಗದಲ್ಲಿ ಖ್ಯಾತರಾಗುತ್ತಿರುವ ಮೈಸೂರಿನ ಶಿವಾಜಿ .

ಪಚಂಡಿ, ಆಗತ, ಬೆಂಕಿಯ ಬಲೆ, ಹ್ಯಾಂಗರ್ , ಭಾರತದ ಪ್ರಜೆಗಳಾದ ನಾವು ಚಿತ್ರದಲ್ಲಿ ಖಳನಟನಾಗಿ ನಟಿಸಿರುವ ಮೈಸೂರಿನ ಶಿವಾಜಿ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಸದ್ಯ ಮೈಸೂರು ರಾಜು ನಿರ್ದೇಶನದ, “ಕುಚುಕು” ಚಿತ್ರದಲ್ಲಿ. ಪ್ರಮುಖ ಖಳನಟನಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಮಾಸ್ ಮಾದ ಸಾಹಸ ಸಂಯೋಜನೆಯಲ್ಲಿ ಭರ್ಜರಿ ಸಾಹಸ ಸನ್ನಿವೇಶ ಸಹ ಮಾಡಿರುತ್ತಾರೆ. ಜೀವ ಅವರ ನಿರ್ದೇಶನದ, ಪವನ್ ತೇಜ – ಅದಿತಿ ಪ್ರಭುದೇವ ನಾಯಕರಾಗಿ ನಟಿಸಿರುವ “ಅಲೆಕ್ಸ” ಚಿತ್ರದಲ್ಲಿ ಹಾಗೂ ಓಂ ಪ್ರಕಾಶ್ ರಾವ್ ನಿರ್ದೇಶನದ, ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ “ಚಂದ್ರಲೇಖ 2” ಚಿತ್ರದಲ್ಲೂ ಶಿವಾಜಿ ಮುಖ್ಯ ಖಳನಟನಾಗಿ ಅಭಿನಯಿಸುತ್ತಿದ್ದಾರೆ. ಅಭಿನಯಿಸಲು ಅವಕಾಶ ನೀಡುರುವ ನಿರ್ದೇಶಕರಾದ ಓಂ ಪ್ರಕಾಶ್ ರಾವ್, ಮೈಸೂರು ರಾಜು. ಜೋಮ್ ರವಿ. ಜೀವ. ಡಾಕ್ಟರ್ ಚಮರಂ. ರಂಗಾಯಣ ನಟರಾಜ್ ಮುಂತಾದವರಿಗೆ ಶಿವಾಜಿ ವಿಶೇಷ ಧನ್ಯವಾದ ತಿಳಿಸಿದ್ದಾರೆ. ಪರಭಾಷೆಗಳಲ್ಲಿ ಖಳನಟನಾಗಿ ನಟಿಸಲು ನನಗೆ ಅವಕಾಶ ಸಿಕ್ಕಿದ್ದರು, ಮೊದಲು ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಖಳನಟನಾಗಬೇಕೆಂಬ ಆಸಕ್ತಿ ಎನ್ನುತ್ತಾರೆ ಕನ್ನಡಿಗ ಮೈಸೂರು ಶಿವಾಜಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

"ಅನಾವರಣವಾಯ್ತು ಮತ್ತೊಂದು ದೈವದ ಚಿತ್ರದ ಮೊದಲ ಪೋಸ್ಟರ್"

Fri Feb 24 , 2023
ಕಾಂತಾರದ ಯಶಸ್ಸಿನ ಬೆನ್ನ ಹಿಂದೆ ಈಗ ಹಲವಾರು ತುಳುನಾಡಿನ ದೈವಗಳ ಕಥೆಯಾದಾರಿದ ಚಿತ್ರಗಳು ಸದ್ದಿಲ್ಲದೇ ಸೆಟ್ಟೇರುತ್ತಿವೆ. ಈ ಮೂಲಕ ನಮ್ಮ ನಾಡಿನ ನೆಲದ ಸಂಸ್ಕೃತಿಯು ವಿಶ್ವದಾದ್ಯಂತ ಪಸರಿಸುತ್ತಿದೆ. ಈಗ ಮತ್ತೊಂದು ಚಿತ್ರ ದೈವ – Secret Of Birth ಎನ್ನುವ ಹೆಸರಿನಲ್ಲಿ ಸೆಟ್ಟೇರಲು ಸಜ್ಜುಗೊಳ್ಳುತ್ತಿದೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳೊಂದಿಗೆ ಚಿತ್ರದ ಫಸ್ಟ್‌ ಲುಕ್ ಬಿಡುಗಡೆಯಾಗಿದ್ದು ಕಲ್ಪವೃಕ್ಷ ಕ್ರಿಯೇಷನ್ಸ್ ಸಂಸ್ಥೆಯ ಮೂಲಕ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಜಯಮ್ಮ ನಿರ್ಮಾಪಕಿಯಾಗಿದ್ದಾರೆ ಕಥೆ – […]

Advertisement

Wordpress Social Share Plugin powered by Ultimatelysocial