ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ವಿಚಾರ

 

ಧಾರವಾಡದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿಕೆನೋಡೋಣ ಏನಾಗುತ್ತದೆ ಅಂತಾಯಾವ ರೀತಿ ಪರಿಣಾಮ ಆಗಬಹುದು ನೋಡುತ್ತೇವೆಪಕ್ಷದ ನಾಯಕರ ಜೊತೆ ಮಾತನಾಡುತ್ತೇವೆಕೆಜೆಪಿಯಂತೆ ಪರಿಣಾಮ ಆಗಬಹುದೆಂಬ ವಿಚಾರಅದರಿಂದ ಏನಾಗಬಹುದು ಅಂತಾ ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇವೆಅದಕ್ಕೆ ನಮ್ಮ ಪಕ್ಷ ಏನು ತಿರ್ಮಾನ ಕೈಗೊಳ್ಳುತ್ತಾರೆ ನೋಡೋಣನಮ್ಮ ಜೊತೆ ರೆಡ್ಡಿ ಮತ್ತು ಯಾರೂ ಮಾತನಾಡಿಲ್ಲಇತ್ತೀಚೆಗೆ ರೆಡ್ಡಿ ವೈಯಕ್ತಿಕ ಸಂಪರ್ಕದಲ್ಲಿ ಇರಲಿಲ್ಲಹೀಗಾಗಿ ಪಕ್ಷ ಸ್ಥಾಪನೆ ಮುನ್ಸೂಚನೆ ನಮಗೆ ಗೊತ್ತಿಲ ರೆಡ್ಡಿ ಪಕ್ಷ ಬಿಜೆಪಿ ಬಿ ಟೀಮ್ ಎಂಬ ವಿಚಾರಅದರ ಬಗ್ಗೆ ಹೆಚ್ಚಿಗೆ ಪ್ರತಿಕ್ರಿಯೆ ನೀಡಲಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಬ್ಯುಸಿಯಿದ್ದರಿಂದ ಶಿವರಾಜ್‌ಕುಮಾರ್ ಕಳಿಸಿದ ಸ್ಕ್ರಿಪ್ಟ್ ಮಾಡಲಾಗಲಿಲ್ಲ: ನಟ ವಿಶಾಲ್ ಸಂದರ್ಶನ.

Sun Dec 25 , 2022
      ಪ್ಯಾನ್‌ ಇಂಡಿಯಾ ಕಾನ್ಸೆಪ್ಟ್‌ ಮೊದಲಿನಿಂದಲೂ ಇದೆ. ನಮ್ಮ ಸಿನಿಮಾಗಳು ಮೊದಲಿನಿಂದಲೂ ಅಲ್ಲಿಯಶಸ್ವಿಯಾಗಿವೆ. ಆದರೆ ಅದು ಟಿವಿಗಳಲ್ಲಿ ಮಾತ್ರ. ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಗಳಲ್ಲಿಬಿಡುಗಡೆ ಮಾಡುತ್ತಿದ್ದೇವೆ. ಅವು ಅವರಿಗೆ ಇಷ್ಟವಾಗುತ್ತಿವೆ. ಹಾಗಾಗಿ ನನ್ನ ಮುಂದಿನ ಸಿನಿಮಾವನ್ನು ಸಹ ಎಲ್ಲಾ ಭಾಷೆಗಳಲ್ಲಿಯೂ ರಿಲೀಸ್‌ ಮಾಡಲು ಪ್ಲಾನ್‌ ಮಾಡುತ್ತಿದ್ದೇವೆ.ನಾವು ಸುಖಾಸುಮ್ಮನೆ ಸಿನಿಮಾವನ್ನು ಬೂಸ್ಟ್‌ ಮಾಡುತ್ತಿಲ್ಲ. ಕಂಟೆಂಟ್‌ ಅನ್ನು ಜನ ಇಷ್ಟಪಟ್ಟರೆ ಸಾಕು ಎಂಬುದು ನಮ್ಮ ಅಭಿಪ್ರಾಯ. ಅದಕ್ಕೆ ತಕ್ಕಂತಹ ಪ್ರಚಾರವನ್ನೂ ಮಾಡುತ್ತೇವೆ. […]

Advertisement

Wordpress Social Share Plugin powered by Ultimatelysocial