ತೆಪ್ಪ ಮುಳುಗಿ ಇಬ್ಬರು ನಾಪತ್ತೆ

ಕೊಲ್ಹಾರ ತಾಲ್ಲೂಕಿನ ಸಿದ್ದನಾಥ ಗ್ರಾಮದ ಬಳಿ ಇರುವ ಕೃಷ್ಣಾ ನದಿಯಲ್ಲಿ ನಿನ್ನೆ ಸಂಜೆ ಮೂವರು ಮೀನುಗಾರರು ತೆಪ್ಪದಲ್ಲಿ ಮೀನುಗಾರಿಕೆ ಮಾಡಲು ಹೋಗಿದ್ದರು ಇದೆ ವೇಳೆಯಲ್ಲಿ  ಭಾರಿ ಗಾಳಿ ಮಳೆ ಸುರಿದ ಕಾರಣ ನದಿಯಲ್ಲಿ ತೆಪ್ಪ ನೀರಿನ ವತಡ ತಡೆಯದೆ ತೆಪ್ಪ ನೀರಿನಲ್ಲಿ ಮುಳುಗಿದೆ.ಇದರಲ್ಲಿ ಇಬ್ಬರು ನಾಪತ್ತೆಯಾಗಿದ್ದರೆ. ಅಕ್ಷಯ ಲಮಾಣಿ (30), ಪರಶುರಾಮ ಲಮಾಣಿ ( 35 ) ರಮೇಶ ಲಮಾಣಿ ( 38 ) ಈ ಮೂವರಲ್ಲಿ ಇಬ್ಬರು ನದಿಯಲ್ಲಿ ಕಾಣೆಯಾಗಿದ್ದಾರೆ. ಕತ್ತಲಾದ ಕಾರಣ ಗುರುವಾರ ಶೋಧ ಕಾರ್ಯ ಮಾಡಲಾಗದೆ ಇಂದು ಬೆಳ್ಳಗೆ ಶೋಧ ಕಾರ್ಯ ಆರಂಭ ವಾಗಿದೆ. ಸುದ್ದಿ ತಿಳಿಯುತ್ತಲೇ ಕೊಲ್ಹಾರ ತಹಶೀಲ್ದಾರ ಎಂ.ಎಸ್. ಭಾಗವಾನ ಸ್ಥಳಕ್ಕೆ ಭೇಟಿ ನೀಡಿ  ಈಜು ತಜ್ಞರು, ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಿ ಹಾಗೂ ಪೊಲೀಸರು ಸ್ಥಳಿಯ ಮೀನುಗಾರರ ಸಹಾಯದೊಂದಿಗೆ ನದಿಯಲ್ಲಿ ತೆಪ್ಪ ಮುಳುಗಿ ಕಾಣೆಯಾದವರ ಶೋಧ ಕಾರ್ಯ ನಡೆಸುತ್ತಿದ್ದಾರೆ.

 

 

 

 

Please follow and like us:

Leave a Reply

Your email address will not be published. Required fields are marked *

Next Post

ಮಾನವೀಯತೆ ಮೆರೆದ ಚಿಂಪಾಂಜಿ

Fri Jun 12 , 2020
ಪ್ರಾಣಿಗಳಿಗೆ ಸಂಬಂಧಪಟ್ಟ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬ ಮೆಚ್ಚುಗೆಗಳಿಸುತ್ತವೆ, ಹಾಗೆಯೇ ಕಳೆದ ಕೆಲ ವಾರಗಳಿಂದ ವಾನರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಆಗಿವೆ. ಇದೀಗ ಚಿಂಪಾಂಜಿಯೊಂದು ಕಳೆದ ವಾರ ಕರ್ನಾಟಕದ ದಾಂಡೇಲಿಯಲ್ಲಿ ಗಾಯಗೊಂಡ ಬಳಿಕ ಅಲ್ಲಿನ ಪಾಟೀಲ್ ಆಸ್ಪತ್ರೆ ಬಳಿ ಹೋಗಿ ನಿಂತಿದ್ದನ್ನು ಕಂಡ ವೈದ್ಯರು ಅದಕ್ಕೆ ಆರೈಕೆ ಮಾಡಿದ್ದಾರೆ, ನಂತರ ಒಂದು ಪುಟ್ಟ ಕೊಳದ ಬ್ರಿಜ್​ ಮೇಲೆ ಕುಳಿತು ಚಿಂಪಾಂಜಿ ಮೀನುಗಳಿಗೆ ಆಹಾರ ನೀಡುವ ವಿಡಿಯೋ ವೈರಲ್​ ಆಗಿದೆ. […]

Advertisement

Wordpress Social Share Plugin powered by Ultimatelysocial