ದ್ವಿಚಕ್ರ ಕಳ್ಳನ ಬಂಧನ

ದ್ವಿಚಕ್ರ ವಾಹನಗಳನ್ನ ಕದ್ದು ನಂಬರ್ ಪ್ಲೇಟ್ , ಇಂಜಿನ್ ನಂಬರ್ ಬದಲಿಸಿ ನಕರಿ ಆರ್ ಸಿ ಪುಸ್ತಕವನ್ನ ಸೃಷ್ಠಿಸಿ ವಾಹನ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ದು ಬಂಧಿತನಿAದ ೭ ಬೈಕ್ ಗಳನ್ನ ವಶಪಡಿಸಿಕೊಳ್ಳಲಾಗಿದೆ. ಬಂಧಿತನನ್ನು ಸೈಯ್ಯದ್ ತಬ್ರೇಜ್ ಎಂದು ಗುರುತಿಸಲಾಗಿದ್ದು ಇನ್ನುಳಿದ ಈತನ ಸಹಚರರಾದ ವೀಲರ್ ಶರೀಫ್ ಮತ್ತು ಕುಲ್ವಿ ಮೌಲಾ ಪರಾರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕಾರ್ಮಿಕರಿಗೆ ಉಚಿತ ಲಸಿಕೆ ವಿತರಣೆ

Thu Jul 30 , 2020
ಬೆಳಗಾವಿ ಜಿಲ್ಲೆಯ ಕೊಣ್ಣೂರಿನಲ್ಲಿ ಕಾರ್ಮಿಕರಿಗೆ ಉಚಿತ ಲಸಿಕೆಯನ್ನ ನೀಡಲಾಯಿತು ಈ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನ ಕಾಯ್ದುಕೊಂಡು ಕೊರೊನಾ ಬಗ್ಗೆ ಜಾಗೃತಿಯನ್ನ ಮೂಡಿಸಲಾಯಿತು. ಕಾರ್ಮಿಕರು ಆರೋಗ್ಯವಾಗಿದ್ದರೆ ಕಛೇರಿಯು ಆರೋಗ್ಯವಾಗಿರುತ್ತದೆ ಎಂದು ಮಾವರಕೆರೆ ಹೇಳಿದರು….ಈ ಸಂದರ್ಭದಲ್ಲಿ ಕಛೇರಿಯ ಅಧೀಕಾರಿಗಳೆಲ್ಲರು ಸಹ ಹಾಜರಿದ್ದರು. Please follow and like us:

Advertisement

Wordpress Social Share Plugin powered by Ultimatelysocial