ನಾಳೆ ರ್ಯಾಲಿ, ಪ್ರತಿಭಟನೆಗೆ ಅವಕಾಶವಿಲ್ಲ ಖಾಕಿ ಎಚ್ಚರಿಕೆ..!

 

ಕರ್ನಾಟಕ ಧ್ವಜ ಸುಟ್ಟು, ಮಹಾನಾಯಕರ ಮೂರ್ತಿಗಳಿಗೆ ಅಪಮಾನ ಮಾಡಿ, ದರ್ಪಾ ಮೆರೆದಿರುವ ಎಂ.ಇ.ಎಸ್‌ ಪುಂಡರನ್ನ ರಾಜ್ಯದಲ್ಲಿ ನಿಷೇಧಿಸುವಂತೆ ನಾಳೆ ಹಲವು ಪ್ರತಿಭಟನಾಕಾರರು ಬಂದ್ಗೆ ಕರೆಕೊಟ್ಟಿದ್ದಾರೆ. ಆದ್ರೆ ಒತ್ತಾಯ ಪೂರ್ವಕವಾದ ಯಾವುದೆ ರ್ಯಾಲಿ, ಪ್ರತಿಭಟಣೆ ಮಾಡುವಂತಿಲ್ಲ. ಮಾಡಿದ್ರೆ ನಾವು ಅವರನ್ನ ವಶ ಪಡೆಯುತ್ತೇವೆ ಎಂದು ಖಡಕ್‌ ಎಚ್ಚರಿಕೆ ನೀಡಿದ್ದಾರೆ ಪೊಲೀಸ್‌ ಪಡೆ.

Please follow and like us:

Leave a Reply

Your email address will not be published. Required fields are marked *

Next Post

ಕಂಪನಿ ಶೇರುಗಳ ಮೂಲಕ 'ಕುಬೇರ'ರಾಗುತ್ತಿದ್ದಾರೆ ಉದ್ಯೋಗಿಗಳು.!

Thu Dec 30 , 2021
ನವಯುಗದ ಕಂಪನಿಗಳಲ್ಲಿ ಕಂಡುಬರುವ ಸಾರ್ವಜನಿಕ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಓ) ಮತ್ತು ಕಾರ್ಮಿಕರ ಸ್ಟಾಕ್ ಮಾಲೀಕತ್ವ ಕಾರ್ಯಕ್ರಮಗಳಂಥ (ಇಎಸ್‌ಓಪಿ) ಟ್ರಂಡ್‌ಗಳ ಮೂಲಕ ದೇಶದ ಆರ್ಥಿಕತೆಗೆ ಒಂದು ರೀತಿಯ ಚೈತನ್ಯ ಸಿಗುವುದರೊಂದಿಗೆ, ಶೇರು ಮಾರುಕಟ್ಟೆಯ ಮೂಲಕ ಕಂಪನಿಗಳ ಸಂಸ್ಥಾಪಕ ವರ್ಗದಲ್ಲಿ ಇರದ ಮಂದಿಗೂ ಸಹ ವ್ಯವಹಾರಗಳಲ್ಲಿ ಭಾಗಿಯಾಗುವ ಅವಕಾಶ ಸಿಗುತ್ತಿದೆ. ಶೇರು ಮಾರುಕಟ್ಟೆಯ ಪಟ್ಟಿ ಸೇರಿಸಿರುವ ಖಾಸಗಿಕಂಪನಿಗಳಲ್ಲಿರುವ ಸುಮಾರು 35ರಷ್ಟು ಸಂಸ್ಥಾಪಕೇತದ ಕಾರ್ಯನಿರ್ವಾಹಕರು ಈ ರೀತಿಯ ಸ್ಟಾಕ್ ಆಯ್ಕೆಗಳಿಂದಾಗಿ ಇಂದು 100 […]

Advertisement

Wordpress Social Share Plugin powered by Ultimatelysocial