ನ್ಯಾಯಮೂರ್ತಿ ಕೆ ಎಲ್. ಮಂಜುನಾಥ್ ಅಂತಿಮ‌ ದರ್ಶನ ಪಡೆದ ಸಿಎಂ ಬೊಮ್ಮಾಯಿ|Banglore|

ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಅವರ ಪಾರ್ಥೀವ ಶರೀರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂತಿಮ‌ ನಮನ ಸಲ್ಲಿಸಿದರು.
ಜ. ಮಂಜುನಾಥ ಅವರ ಬೆಂಗಳೂರಿನ ಕಾಮಾಕ್ಷಿಪಾಳ್ಯದ ನಿವಾಸಕ್ಕೆ ಭೇಟಿ ನೀಡಿದ್ದ ಸಿಎಂ ನ್ಯಾಯಮೂರ್ತಿಗಳ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.

ನ್ಯಾಯಮೂರ್ತಿ ಮಂಜುನಾಥ್ ಅವರು ಅತ್ಯುತ್ತಮ ವಕೀಲರಾಗಿ, ವಕೀಲರ ಸಂಘದ ಅಧ್ಯಕ್ಷರಾಗಿ, ಹೈ ಕೋರ್ಟ್ ನ್ಯಾಯಾಧೀಶರಾಗಿ, ಕರ್ನಾಟಕ ನದಿ ನೀರು ಮತ್ತು ಗಡಿ ರಕ್ಷಣಾ ಆಯೋಗದ ಅಧ್ಯಕ್ಷರಾಗಿ ಅತ್ಯುತ್ತಮವಾಗಿ ಸಲ್ಲಿಸಿದ ಸೇವೆಯನ್ನು ಸಿಎಂ ಸ್ಮರಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಂದೂರ್ ಓವನ್ಗಳು ದೊಡ್ಡ ನಗರಗಳ ಜನರನ್ನು ಆಕರ್ಷಿತಗೊಲಿಸಿದೆ;

Sun Jan 23 , 2022
ರೇವತಿ, ಕುಂಬಾರಿಕೆ, ಬೆಂಗಳೂರು ಹೆದ್ದಾರಿಯಲ್ಲಿ ರಾಣಿಪೇಟ್ ಜಿಲ್ಲೆಯ ವಾಲಾಜಾಗೆ ಸಮೀಪವಿರುವ ಕೃಷಿ ಗ್ರಾಮವಾದ ಅವಳೂರಿನ ಅವರ ಮನೆಯ ಜಗುಲಿಯಲ್ಲಿ ತನ್ನ ಮಾವನ ಕಾವಲು ಕಣ್ಣುಗಳ ಕೆಳಗೆ ಮಣ್ಣಿನ ಚಕ್ರವನ್ನು ನಿಧಾನವಾಗಿ ತಿರುಗಿಸುತ್ತಾಳೆ (NH: 48). ) ಅವಳು ಒಂದು ದಿಬ್ಬದಿಂದ ಬೆರಳೆಣಿಕೆಯಷ್ಟು ಭಾವನಾತ್ಮಕ ತೇವಾಂಶವುಳ್ಳ ಜೇಡಿಮಣ್ಣನ್ನು ತೆಗೆದುಕೊಂಡು, ಅವಳ ಹತ್ತಿರ ಬಿಸಾಡಿ, ಮತ್ತು ಅವುಗಳನ್ನು ತಿರುಗುವ ಚಕ್ರದ ಮೇಲೆ ಇರಿಸುತ್ತಾಳೆ. ಅವಳು ಅದರಲ್ಲಿರುವಾಗ, ಮಣ್ಣಿನ ಚಕ್ರದ ವೇಗವನ್ನು ಹೆಚ್ಚಿಸಿದ ಮೇಲೆ […]

Advertisement

Wordpress Social Share Plugin powered by Ultimatelysocial