ನ್ಯಾಯವಾದಿಗಳ ದೂರು ತೆಗೆದುಕೊಳ್ಳದ ಪೋಲಿಸ್ ಅಧಿಕಾರಿ

ಕೆಲವು ದಿನಗಳ ಹಿಂದೆ ಹಿಂದು ದೇವರ ಬಗ್ಗೆ ಕೋಮು ಗಲಭೆ ಉಂಟು ಮಾಡುವ ಉದ್ದೇಶದಿಂದ ಹೇಳಿಕೆ ನೀಡಿರುವ ಮಾಜಿ ಸಚಿವ ಮುರಗೇಶ ನಿರಾಣಿಯವರ ವಿರುದ್ದ ದೂರು ಕೊಡಲು ಹೋದಾಗ ಸ್ಥಳಿಯ ನಗರ ಪಿಎಸ್‌ಐ ನಿರಾಕರಿಸುತ್ತಿದ್ದಾರೆ. ಗೋಕಾಕ ನಗರದ ನ್ಯಾಯವಾದಿಗಳಾದ ಬಸವರಾಜ ಕಾಪಸಿ ಇವರು ಪತ್ರಿಕಗೊಷ್ಟಿಯಲ್ಲಿ ಪೊಲೀಸ ಇಲಾಖೆಯ ವಿರುದ್ದ ತಮ್ಮ ಅಸಹಾಯಕತೆ ತೋರಿದ್ದಾರೆ. ಅದರಿಂದ ನೊಂದ ನ್ಯಾಯವಾದಿಗಳಾದ ಬಸವರಾಜ ಕಾಪಸಿಯವರು ಪೋಸ್ಟ್ ಮುಖಾಂತರ ದೂರು ನೀಡಿದ್ದಾರೆ, ಆದರೆ ನ್ಯಾಯವಾದಿಗಳ ಕಂಪ್ಲೆAಟ್ ತೆಗದುಕೊಳ್ಳದ ಈ ಪೋಲಿಸ್ ಅಧಿಕಾರಿ ಸಾರ್ವಜನಿಕರ ಪರಿಸ್ಥಿತಿ ಏನು ಎಂದು ತಮ್ಮ ಅಸಹಾಯಕತೆ ತೋರಿದ್ದಾರೆ. ಒಂದು ವೇಳೆ ಮುರಗೇಶ ನಿರಾಣಿಯವರ ಮೇ¯ ಕಂಪ್ಲೆAಟ್ ತೆಗೆದುಕೊಳ್ಳದೆ ಹೋದಲ್ಲಿ ಗೋಕಾಕ ನಗರ ಪೋಲಿಸ್ ಠಾಣೆಯ ಮುಂದೆ ಹೋರಾಟ ಮಾಡುವುದಾಗಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ವಿಘ್ನನಿವಾರಕನಿಗೆ ವಿಘ್ನವಾದ ಕೊರೊನಾ

Wed Jul 29 , 2020
ಈ ವರ್ಷ ವಿಘ್ನನಿವಾರಕ ಗಣೇಶಮೂರ್ತಿ ತಯಾರಕರಿಗೂ ಕೊರೊನಾ ಬಿಸಿ ತಟ್ಟಿದೆ. ಗಣೇಶ ಚತುರ್ಥಿ ಹಿನ್ನಲೆ ಸಾವಿರಾರು ಮೂರ್ತಿ ತಯಾರಿಸಿದ್ದ ಕಲಾವಿದರ ಹೊಟ್ಟೆ ಮೇಲೆ ಕೊರೊನಾ ಬರೆ ಎಳೆದಿವೆ. ಕಳೆದ ಹತ್ತು ವರ್ಷಗಳಿಂದ ಕಲಬುರಗಿಯಲ್ಲಿ ರಾಜಸ್ಥಾನ ಮೂಲದ ಹಲವಾರು ಕಲಾವಿದರು ಗಣೇಶ ಮೂರ್ತಿಯನ್ನು ಸಿದ್ಧಪಡಿಸುತ್ತಿದ್ದಾರೆ. ನಗರದ ಬಿದ್ದಾಪುರ ಕಲೋನಿಯಲ್ಲಿ ಶೇಡ್ ಹಾಕಿಕೊಂಡು ವಾಸ ಮಾಡುತ್ತಿರೋ ಇವರು, ಸಾಲ ಮಾಡಿ ಲಕ್ಷಾಂತರ ರೊಪಾಯಿ ಬಂಡವಾಳ ಹಾಕಿ ಮೂರ್ತಿ ತಯಾರಿಸಿದ್ದಾರೆ. ಆದ್ರೆ ಕೊರೊನಾ ಹಿನ್ನಲೆ […]

Advertisement

Wordpress Social Share Plugin powered by Ultimatelysocial