ರಸ್ತೆಯಲ್ಲಿ ಸಿಕ್ಕ ದುಬಾರಿ ಬೆಲೆಯ ಐಪೋನ್ ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಕೂಲಿ ಕಾರ್ಮಿಕ ಗಿರಿನಗರದ ರಾಮಚಂದ್ರಾಪುರ ಮಠದ ಬಳಿ ನಡೆದು ಹೋಗುತ್ತಿದ್ದ ಲಕ್ಷ್ಮಣ್ ಈ ವೇಳೆ ಸಂತೋಷ್ ಎಂಬವರು ಐಫೋನ್ ಬಿಳಿಸಿಕೊಂಡು ಹೋಗಿದ್ರು 60 ಸಾವಿರ ಬೆಲೆಯ ಐಪೋನ್ ಅದೇ ರಸ್ತೆಯಲ್ಲಿ ಬರುತ್ತಿದ್ದ ಲಕ್ಷ್ಮಣ್ ಗೆ ಸಿಕ್ಕ ಐಪೋನ್ ತೆಗೆದುಕೊಂಡು ಠಾಣೆಗೆ ಬಂದು ಒಪ್ಪಿಸಿದ ಲಕ್ಷ್ಮಣ್ ವಾರಸುದಾರರನ್ನು ಠಾಣೆಗೆ ಕರೆಯಿಸಿಕೊಂಡು ಮೊಬೈಲ್ ಹಸ್ತಾಂತರ ಮಾಡಿದ್ದಾರು ಪ್ರಾಮಾಣಿಕತೆ ಮೆಚ್ಚಿ ಗಿರಿನಗರ ಪೊಲೀಸರು ಶಾಲು, ಹಾರ ಹಾಕಿ ಗೌರವಿಸಿದ್ದರು.
ಪ್ರಾಮಾಣಿಕತೆ ಮೆರೆದ ಕೂಲಿ ಕಾರ್ಮಿಕ
Please follow and like us: