ಪ್ರಾಮಾಣಿಕತೆ ಮೆರೆದ ಕೂಲಿ ಕಾರ್ಮಿಕ

ರಸ್ತೆಯಲ್ಲಿ ಸಿಕ್ಕ ದುಬಾರಿ ಬೆಲೆಯ ಐಪೋನ್ ವಾರಸುದಾರರಿಗೆ ಹಿಂತಿರುಗಿಸಿ  ಪ್ರಾಮಾಣಿಕತೆ ಮೆರೆದ ಕೂಲಿ ಕಾರ್ಮಿಕ ಗಿರಿನಗರದ ರಾಮಚಂದ್ರಾಪುರ ಮಠದ ಬಳಿ ನಡೆದು ಹೋಗುತ್ತಿದ್ದ ಲಕ್ಷ್ಮಣ್ ಈ ವೇಳೆ ಸಂತೋಷ್ ಎಂಬವರು ಐಫೋನ್ ಬಿಳಿಸಿಕೊಂಡು ಹೋಗಿದ್ರು 60 ಸಾವಿರ ಬೆಲೆಯ ಐಪೋನ್ ಅದೇ ರಸ್ತೆಯಲ್ಲಿ ಬರುತ್ತಿದ್ದ ಲಕ್ಷ್ಮಣ್ ಗೆ ಸಿಕ್ಕ ಐಪೋನ್ ತೆಗೆದುಕೊಂಡು ಠಾಣೆಗೆ ಬಂದು‌ ಒಪ್ಪಿಸಿದ ಲಕ್ಷ್ಮಣ್ ವಾರಸುದಾರರನ್ನು ಠಾಣೆಗೆ ಕರೆಯಿಸಿಕೊಂಡು ಮೊಬೈಲ್ ಹಸ್ತಾಂತರ ಮಾಡಿದ್ದಾರು  ಪ್ರಾಮಾಣಿಕತೆ  ಮೆಚ್ಚಿ ಗಿರಿನಗರ  ಪೊಲೀಸರು ಶಾಲು, ಹಾರ ಹಾಕಿ ಗೌರವಿಸಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ಮೊಮ್ಮಗನ ಜೊತೆ ಸಿದ್ದರಾಮಯ್ಯ ಚದುರಂಗದಾಟ

Sun Aug 2 , 2020
ಮಾಜಿ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಮೈಸೂರಿಗೆ ಭೇಟಿ ನೀಡಿದ್ದಾಗ ತಮ್ಮ ತೋಟದ ಮನೆಯಲ್ಲಿ ಹಿರಿಯ ಪುತ್ರ ದಿಗಂವತ ರಾಕೇಶ್ ಮಗ ಧವನ್ ಜೊತೆ ಚೆಸ್ ಆಡಿದ್ದ ಪೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೊಮ್ಮಗ ಜೊತೆ ಸಿದ್ದರಾಮಯ್ಯ ಆಟಕ್ಕೆ ಕುಳಿತರೆ ಸಮಯ ಮುಗಿಯೋದೆ ಗೊತ್ತಾಗುವುದಿಲ್ಲವಂತೆ. ರಾಜಕೀಯದಲ್ಲಿ ಹೇಗೆ ಸಿದ್ದಾರಾಮ್ಯ ವಿರೋಧಿಗಳಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾರೆ ಹಾಗೆ ಚೆಸ್‌ನಲ್ಲೂ ಎತ್ತಿದ ಕೈ. Please follow and like us:

Advertisement

Wordpress Social Share Plugin powered by Ultimatelysocial