ದೇಶದಲ್ಲಿ ಕಳೆದ 24 ಗಂಟೆಯಲ್ಲಿ 25,920 ಕೊರೊನಾ ಸೋಂಕು, 492 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 25,920 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 492 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ 4,27,80,235ಕ್ಕೆ ಏರಿಕೆಯಾದರೆ, ಸಾವಿನ ಸಂಖ್ಯೆ 5,10,905ಕ್ಕೆ ಏರಿಕೆಯಾಗಿದೆ.ದೇಶದಲ್ಲಿ ಒಂದು ದಿನದಲ್ಲಿ 66,242 ಮಂದಿ ಗುಣಮುಖಿತರಾಗಿದ್ದು, ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 4,19,77,238ಕ್ಕೆ ಏರಿಕೆಯಾಗಿದೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 2,92,092ಕ್ಕೆ ಇಳಿಕೆಯಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 
Please follow and like us:

Leave a Reply

Your email address will not be published. Required fields are marked *

Next Post

ಚಿ. ಉದಯಶಂಕರ್ ಕನ್ನಡದ ಚಿತ್ರರಂಗದ ಮಹಾನ್ ಸಾಹಿತಿ.

Fri Feb 18 , 2022
ಕನ್ನಡಕ್ಕಾಗಿ ಕೆಲಸ ಮಾಡಿದ ಇಂತಹ ಮಹನೀಯರನ್ನು ನೆನೆಯುವುದು ಹೆಮ್ಮೆಯ ವಿಷಯವಾಗುತ್ತದೆ.ಚಿ. ಉದಯಶಂಕರ್ 1934ರ ಫೆಬ್ರವರಿ 18ರಂದು ಚಿಟ್ಟನಹಳ್ಳಿಯಲ್ಲಿ ಜನಿಸಿದರು. ಸೀನು ಸುಬ್ಬು ಸುಬ್ಬು …. ಬಲು ಅಪರೂಪ ನಮ್ ಜೋಡಿ ಹಾಡು ತಕ್ಷಣವೇ ನೆನಪಿಗೆ ಬಂತು. ಅವರು ಮತ್ತು ಶಿವರಾಂ ಈ ಹಾಡನ್ನು ಹೇಳಿ ನರ್ತಿಸಿಕೊಂಡು, ಜೊತೆಯಲ್ಲಿ ಅಂದಿದ್ದ ಹಲವಾರು ಹಾಸ್ಯ ನಟರು ಅವರ ಜೊತೆ ಇದ್ದು, ಆ ಸನ್ನಿವೇಶ ಮುದ ನೀಡುವಂತದ್ದು. ಶಿವರಾಜ್ ಕುಮಾರ್ ಮತ್ತು ಸುಧಾರಾಣಿ ಚಿತ್ರರಂಗಕ್ಕೆ […]

Advertisement

Wordpress Social Share Plugin powered by Ultimatelysocial