ಮಧುಗಿರಿಯಲ್ಲಿ ಕೃಷಿ ಅಧಿಕಾರಿಗಳು ಕಸಬಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ತಾಲೂಕಿನಲ್ಲಿ ರಿಯಾತಿ ದರದಲ್ಲಿ ವಿತರಣೆ ಮಾಡುತ್ತಿರುವ ಬೀತ್ತನೆ ಬೀಜಗಳನ್ನು ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪ ಬಂದ ಹಿನ್ನಲೆಲ್ಲಿ ಕೃಷಿ ಅಧಿಕಾರಿ ಭೇಟಿ ನೀಡಿ ಶೇಂಗಾ, ತೊಗರಿ, ರಾಗಿ, ಮುಸುಕಿನಜೋಳದ ಬಿತ್ತನೆ ಬೀಜದ ಪರಿಶೀಲನೆ ಮಾಡಿ ಹಾಗೂ ಹೆಚ್ಚಿನ ತಪಾಸಣೆಗಾಗಿ ಪ್ರಾ ಯೋಗಲಯಕ್ಕೆ ಕಳಿಹಿಸುವ ಭರವಸೆ ನೀಡಿದ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ. ಟಿ. ಹನುಮಂತರಾಯಪ್ಪ. ಕೃಷಿ ಅಧಿಕಾರಿಗಳಾದ ರಾಜಶೇಖರ್, ಶಿವಣ್ಣ ಭಾಗಿಯಗಿದ್ದರು.
ಬೀತ್ತನೆ ಬೀಜಗಳ ಕಳಪೆ ಆರೋಪ
Please follow and like us: