ಗಡಿ ನಾಡು ಬೀದರ್ ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಕ್ಕಾಗಿ ಕೈಗೊಳ್ಳಲು ನೀಡಿದ ಮರ್ಗರ್ಶನದಂತೆ ಶಾಂತಿಯುತವಾಗಿ ಬಕ್ರಿದ್ ಹಬ್ಬವನ್ನು ಆಚರಣೆ ಮಾಡುವಂತೆ ಮುಸ್ಲಿಂ ಬಾಂಧವರಲ್ಲಿ ಬೀದರ್ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ .ಆರ್ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠ ರಾದ ಆ.ಐ ನಾಗೇಶ ಅವರು ಮನವಿ ಮಾಡಿಕೊಂಡರು. ಹಾಗೂ ಮಾನವಕುಲವನ್ನೇ ನಾಶ ಮಾಡಲು ಹೊರಟ ಮಹಾಮಾರಿ ಕೊರೊನಾ ವೈರಸ್ ನಿಂದ ಮನುಷ್ಯರನ್ನು ಕಾಪಾಡುವಂತೆ ದೇವರಲ್ಲಿ ಪ್ರರ್ಥನೆ ಮಾಡಿ ,ಮತ್ತು ಸಮಾಜದಲ್ಲಿ ಶಾಂತಿಯನ್ನು ಕಾಪಾಡುವಂತೆ ನನ್ನ ಮುಸ್ಲಿಂ ಬಾಂದವರು ದೇವರಲ್ಲಿ ಪ್ರರ್ಥನೆ ಮಾಡಬೇಕೆಂದು ಹೇಳಿದರು .
ಇನ್ನೂ ಈ ಸಂರ್ಭದಲ್ಲಿ ಡಾ. ಮಹಮ್ಮದ್ ಇದ್ರಿಸ್ ಚೌದ್ರಿ ಬಗ್ದಲ್, ಮಹಮ್ಮದ್ ಅಸಿಫುದಿನ್,ಮಹಮ್ಮದ್ ನಿಜಾಮೊದ್ದಿನ್,ಸೈಯದ್ ಮಾನಸೂರ್ ಚೌದ್ರಿ, ಫಾತಿಮಾ ಮೇಡಂ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.