ಬೀದರ್‌ನಲ್ಲಿ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮ

ಗಡಿ ನಾಡು ಬೀದರ್ ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಕ್ಕಾಗಿ ಕೈಗೊಳ್ಳಲು ನೀಡಿದ ಮರ‍್ಗರ‍್ಶನದಂತೆ ಶಾಂತಿಯುತವಾಗಿ ಬಕ್ರಿದ್ ಹಬ್ಬವನ್ನು ಆಚರಣೆ ಮಾಡುವಂತೆ ಮುಸ್ಲಿಂ ಬಾಂಧವರಲ್ಲಿ ಬೀದರ್ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ .ಆರ್ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠ ರಾದ ಆ.ಐ ನಾಗೇಶ ಅವರು ಮನವಿ ಮಾಡಿಕೊಂಡರು. ಹಾಗೂ ಮಾನವಕುಲವನ್ನೇ ನಾಶ ಮಾಡಲು ಹೊರಟ ಮಹಾಮಾರಿ ಕೊರೊನಾ ವೈರಸ್ ನಿಂದ ಮನುಷ್ಯರನ್ನು ಕಾಪಾಡುವಂತೆ ದೇವರಲ್ಲಿ ಪ್ರರ‍್ಥನೆ ಮಾಡಿ ,ಮತ್ತು ಸಮಾಜದಲ್ಲಿ ಶಾಂತಿಯನ್ನು ಕಾಪಾಡುವಂತೆ ನನ್ನ ಮುಸ್ಲಿಂ ಬಾಂದವರು ದೇವರಲ್ಲಿ ಪ್ರರ‍್ಥನೆ ಮಾಡಬೇಕೆಂದು ಹೇಳಿದರು .

ಇನ್ನೂ ಈ ಸಂರ‍್ಭದಲ್ಲಿ ಡಾ. ಮಹಮ್ಮದ್ ಇದ್ರಿಸ್ ಚೌದ್ರಿ ಬಗ್ದಲ್, ಮಹಮ್ಮದ್ ಅಸಿಫುದಿನ್,ಮಹಮ್ಮದ್ ನಿಜಾಮೊದ್ದಿನ್,ಸೈಯದ್ ಮಾನಸೂರ್ ಚೌದ್ರಿ, ಫಾತಿಮಾ ಮೇಡಂ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ಫೇಸ್‌ಬುಕ್‌ನಿಂದ ಪ್ರೀತಿ-ಪ್ರೇಮ ಪ್ರೀತಿ ಹೆಸರಿನಲ್ಲಿ ಯುವತಿಯ ರೇಪ್ ೨೦೧೧ರಲ್ಲಿ ಫೇಸ್‌ಬುಕ್ ಮುಕಾಂತರ ಪರಿಚಯ

Fri Jul 31 , 2020
ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ವ್ಯಕ್ತಿಯೊಬ್ಬ ಪ್ರೀತಿ-ಪ್ರೇಮ ಎಂದು ಹೇಳಿಕೊಂಡು ೩೧ವರ್ಷದ ಮಹಿಳೆಯನ್ನು ಪಾರ್ಟಿಗೆಂದು ಕರೆದೊಯ್ದು ಮದ್ಯ ಕುಡಿಸಿ ಅತ್ಯಾಚಾರ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬನಶಂಕರಿಯ ಶ್ರೀನಿವಾಸ ನಗರದ ಮಹಿಳೆ ಕೊಟ್ಟ ದೂರಿನ ಮೇರೆಗೆ ವಾಸಿಂ ಪಾಷಾ ಎಂಬಾತನ ವಿರುದ್ಧ ಕೊಡಿಗೇಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತೆಗೆ ೨೦೧೧ರಲ್ಲಿ ಫೇಸ್‌ಬುಕ್‌ನಲ್ಲಿ ವಾಸಿಂ ಪರಿಚಯವಾಗಿದ್ದ. ಪ್ರತಿದಿನ ಚಾಟಿಂಗ್ ಮಾಡುತ್ತಿದ್ದರು. ಇಬ್ಬರ ನಡುವಿನ ಸ್ನೇಹ ಪ್ರೇತಿಗೆ ತಿರುಗಿತ್ತು. ಸ್ನೇಹಿತರ ಮನೆಯಲ್ಲಿ ಆಯೋಜಿಸಿದ್ದ ಪಾರ್ಟಿಗೆ […]

Advertisement

Wordpress Social Share Plugin powered by Ultimatelysocial