ಮೂರು ವರ್ಷಗಳ ಬಳಿಕ ಕೃತಿ ಬೆಂಗಳೂರಿಗೆ ಮರಳಿ ಬಂದಿದ್ದಾರೆ ‘ಗೂಗ್ಲಿ‘ ಚೆಲುವೆ ಕೃತಿ ಕರಬಂಧ. ಆದರೆ ಸಿನಿಮಾಗಾಗಿ ಬಂದಿರೊದಅಲ್ಲಾ ಬದಲಿಗೆ ಮಳಿಗೆ ಉದ್ಘಾಟನೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಇಂದು ಬೆಂಗಳೂರಿನ ಇಂದಿರಾನಗರದಲ್ಲಿ ಮೊದಲ ಮೈವಾ ಮಳಿಗೆಯ ಉದ್ಘಾಟನೆ ಸಮಾರಂಭದಲ್ಲಿ ನಟಿ ಕೃತಿ ಕರಬಂಧ ಪಾಲ್ಗೊಂಡಿದ್ದರು. ಪಂಜಾಬಿ ಮೂಲದವರಾದ ಕೃತಿ ಕರಬಂಧ ಕಾರ್ಯಕ್ರಮದಲ್ಲಿ ಮುದ್ದಾಗಿ ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದರು.ಇನ್ನು ಈ ಕುರಿತು ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಶೇರ್ ಮಾಡಿದ್ದಾರೆ.