ಮುಂಬೈನ ಮಲಾಡ್ ಪ್ರದೇಶದ ಅಗ್ನಿ ದುರಂತ , ಬಾಲಕ ಸಾವು !

 

ಮುಂಬೈನ ಮಲಾಡ್ ಪ್ರದೇಶದ ಕೊಳೆಗೇರಿಯಲ್ಲಿ ಸೋಮವಾರ ಅಗ್ನಿ ದುರಂತ ಸಂಭವಿಸಿದ್ದು, 12 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಮೃತ ಬಾಲಕನನ್ನು ಪ್ರೇಮ್ ತುಕಾರಾಂ ಬೋರೆ ಎಂದು ಗುರುತಿಸಲಾಗಿದೆ.

ಇಲ್ಲಿನ ಕೊಳಗೇರಿ ಪ್ರದೇಶದಲ್ಲಿ ಇಂದು ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯು ಸುಮಾರು 50 ರಿಂದ 100 ಗುಡಿಸಲುಗಳಿಗೆ ಹಬ್ಬಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಕಿಯನ್ನು ನಂದಿಸಲು ಸ್ಥಳಕ್ಕೆ ಎಂಟು ಅಗ್ನಿಶಾಮಕ ವಾಹನಗಳು, ನಾಲ್ಕು ಜಂಬೋ ಟ್ಯಾಂಕರ್‌ಗಳು, ಆಂಬ್ಯುಲೆನ್ಸ್ ಗಳು ಧಾವಿಸಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಬೆಂಕಿ ಅನಾಹುತಕ್ಕೆ ಕಾರಣವೇನು ಎಂಬು ಇನ್ನೂ ತಿಳಿದುಬಂದಿಲ್ಲ ಅಧಿಕಾರಿಗಳು ಉತ್ತರಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಂದಿ ಬಿಗ್‌ಬಾಸ್‌ನ ಮತ್ತೊಂದು ಸೀಸನ್ ಅಂತ್ಯವಾಗಿದೆ ̧ ಗೆದ್ದ ಗಾಯಕನಿಗೆ ಸಿಕ್ಕ ಬಹುಮಾನವೆಷ್ಟು?

Tue Feb 14 , 2023
  ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಬಿಗ್‌ಬಾಸ್‌ನ ಮತ್ತೊಂದು ಸೀಸನ್ ಅಂತ್ಯವಾಗಿದೆ. ಆ ಮೂಲಕ ಭಾರಿ ಜನಪ್ರಿಯ ಹೊಂದಿರುವ ಹಿಂದಿ ಬಿಗ್‌ಬಾಸ್‌ನ 16 ಸೀಸನ್‌ ಮುಗಿದಂತಾಗಿದೆ. 2022ರ ಅಕ್ಟೋಬರ್ ನಲ್ಲಿ ಪ್ರಾರಂಭವಾದ ಈ ಶೋ ಬರೋಬ್ಬರಿ 133 ದಿನಗಳ ಕಾಲ ನಡೆದಿದ್ದು ಭಾಗವಹಿಸಿದ್ದ 17 ಸ್ಪರ್ಧಿಗಳಲ್ಲಿ ರ್ಯಾಪರ್, ಗಾಯಕ ಎಂಸಿ ಸ್ಟಾನ್ ಗೆಲುವು ಸಾಧಿಸಿದ್ದಾರೆ. ನಿನ್ನೆಯಷ್ಟೆ ಬರೋಬ್ಬರಿ ಐದು ಗಂಟೆಗಳ ಕಾಲ ನಡೆದ ಸುದೀರ್ಘ ಫಿನಾಲೆ ಕಾರ್ಯಕ್ರಮದಲ್ಲಿ ನಟ, ನಿರೂಪಕ […]

Advertisement

Wordpress Social Share Plugin powered by Ultimatelysocial