ಸರ್ಜಾಪುರ ಹೋಬಳಿ ಚಿಕ್ಕ ದುನ್ನಸಂದ್ರ ಗ್ರಾಮದಲ್ಲಿ ಕಾರ್ಖನೆ ನಡೆಸುತ್ತಿರುವ ಸಬಿಕ್ ರಿಸರ್ಚ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯಲ್ಲಿ ಸ್ಥಳೀಯ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹೊರರಾಜ್ಯದ ನೌಕರರನ್ನು ನೇಮಕಾತಿ ಮಾಡುತ್ತಿರುವ ಸಲುವಾಗಿ ಕರ್ನಾಟಕ ರಕ್ಷ ವೇದಿಕೆಯ ಆನೇಕಲ್ ತಾಲೂಕ್ ಯುವ ಘಟಕದ ವತಿಯಿಂದ ಪ್ರತಿಭಟನೆ ಮಾಡಲಾಯಿತು. ಸಜಾಪುರ ನೆಲ-ಜಲ ಹಾಗೂ ಕರ್ನಾಟಕದ ಸವಲತ್ತುಗಳನ್ನು ಬಲ ಬಳಸಿಕೊಂಡರು ಸ್ಥಳೀಯ ಉದ್ಯೋಗಿಗಳನ್ನು ಕೆಲಸದಿಂದ ತಗೋದು ಹೊರರಾಜ್ಯದ ನೌಕರರನ್ನು ನೇಮಕಾತಿ ಮಾಡುತ್ತಿದ್ದು, ಇದರಿಂದ ಸ್ಥಳೀಯ ಕಾರ್ಮಿಕರಿಗೆ ಕೆಲಸವಿಲ್ಲದೆ ಇವರ ಸಂಸಾರವು ಬೀದಿ ಪಾಲಾಗುತ್ತಿದೆ. ಇದನ್ನು ಗಮನಿಸಿದ ಸಂಘಟನೆಯ ಈ ಕಂಪನಿಯ ವಿರುದ್ಧ ಪ್ರತಿಭಟನೆ ಮಾಡಲು ನಿರ್ಧರಿಸಿದ್ದು ಇದಕ್ಕೆ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.
ಯುವ ಘಟಕದ ವತಿಯಿಂದ ಪ್ರತಿಭಟನೆ
Please follow and like us: