ರಾಜ್ಯ ಸರ್ಕಾರಕ್ಕೆ ಹೆಚ್.ಡಿ.ಕುಮಾರಸ್ವಾಮಿ ಸಲಹೆ

ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವುದು ಕೋವಿಡ್-19 ಸೋಂಕು ಪತ್ತೆ ಪರೀಕ್ಷೆಯ ವರದಿಯ ವಿಳಂಬವೇ ಕಾರಣವಾಗುತ್ತಿದೆ. ಕೊರೋನಾ ಪರೀಕ್ಷೆಗೆ ಕೊಟ್ಟು ಮೂರು ನಾಲ್ಕು ದಿನ ಕಳೆದ್ರೂ ವರದಿ ಬರಲ್ಲ. ಇದೇ ಇತರರಿಗೂ ಕೊರೋನಾ ಸೋಂಕು ಹಬ್ಬಲು ಕಾರಣವಾಗಿದೆ. ಹೀಗಾಗಿ ಕೊರೋನಾ ಪರೀಕ್ಷೆಯ ವರದಿಯನ್ನು ನೀಡೋದ್ರಲ್ಲಿ ತ್ವರಿತಗೊಳಿಸುವಂತೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸೂಚಿಸಿದ್ದಾರೆ. ಹೀಗಾಗಿ ಕೂಡಲೇ ಸರ್ಕಾರ ಇದರ ಬಗ್ಗೆ ಗಮನಹರಿಸಬೇಕು. ಒಂದು ದಿನದಲ್ಲಿ ಫಲಿತಾಂಶ ನೀಡುವಂತಾಗಬೇಕು. ಇಲ್ಲವಾದಲ್ಲಿ, ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನ ೩೩ ಪೋಲಿಸರಿಗೆ ಕೊರೊನಾ

Sun Jul 12 , 2020
ಬೆಂಗಳೂರಿನಲ್ಲಿ ಕೊರೊನಾ ವಾರಿಯರ್ಸ್ ಪೊಲೀಸರಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಈ ಕುರಿತು ಕರ್ತವ್ಯ ನಿರತರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ ನಗರದ 33 ಪೊಲೀಸರ ಮೇಲೆ ಮಹಾಮಾರಿ ಕೊರೊನಾ ದಾಳಿ ಮಾಡಿದೆ. ಇದುವರೆಗೆ ನಗರದಲ್ಲಿ 535 ಪೊಲೀಸರಿಗೆ ಕೊರೊನಾ ಸೋಂಕು ತಗುಲಿದ್ದು, ಎಎಸ್ ಐ ಸೇರಿ ಆರು ಪೊಲೀಸರನ್ನು ಕೊರೊನಾ ಬಲಿ ಪಡೆದಿದೆ. Please follow and like us:

Advertisement

Wordpress Social Share Plugin powered by Ultimatelysocial