ರಾಯಚೂರು ಜಿಲ್ಲೆಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ.

ರಾಯಚೂರು: ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಜಿಲ್ಲೆ ಈಗ ಪೌಷ್ಟಿಕ ವಿಚಾರದಲ್ಲಿ ಪ್ರಗತಿ ಸಾಧಿಸುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ವಿಡಿಯೋ ಕಾನ್ಫರೆನ್ಸ್‌ ಮೂಲಕ ಜಿಲ್ಲಾಧಿಕಾರಿಗಳೊಂದಿಗೆ ನೀತಿ ಆಯೋಗದ ಸಭೆಯಲ್ಲಿ ಮಾತನಾಡಿದ ಅವರು ಶೇ70 ಪ್ರತಿಶತದಷ್ಟು ಇದ್ದ ಪೌಷ್ಟಿಕತೆ ಈಗ ಶೇ 97 ಪ್ರತಿಶತದಷ್ಟಾಗಿದೆ. ಇದಕ್ಕೆ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಿ ಹಾಗೇ ಹಾಲಿ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್‌ರನ್ನೂ ಪ್ರಧಾನಿ ಶ್ಲಾಘಿಸಿದರು.

ಜಿಲ್ಲೆಯು ಅಪೌಷ್ಟಿಕತೆ ವಿಚಾರದಲ್ಲಿ ಗಂಭೀರ ಸಮಸ್ಯೆ ಎದುರಿಸುತ್ತಿದ್ದು, 5 ವರ್ಷದ ಒಳಗಿನ ಮಕ್ಕಳು ಅಪೌಷ್ಟಿಕತೆಯಿಂದ ಈಗಲೂ ಸಾವನ್ನಪ್ಪುತ್ತಿದ್ದಾರೆ. ಈ ಕುರಿತು ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳಿ, ಹಿಂದಿಗಿಂತಲೂ ಪೌಷ್ಟಿಕತೆ ವಿಚಾರದಲ್ಲಿ ಉತ್ತಮ ಕಾರ್ಯ ಮಾಡಿದೆ. ಮುಂಬರುವ ದಿನಗಳಲ್ಲಿ ಮಹತ್ವಾಕಾಂಶೆ ಯೋಜನೆಗಳ ಅಡಿಯಲ್ಲಿ ಉತ್ತಮ ಕೆಲಸ ಮಾಡುವಂತೆ ಪ್ರಧಾನಿ ಸೂಚನೆ ನೀಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

POP SMOKE:ಚಿಕ್ಕ ವಯಸ್ಸಿನಲ್ಲೇ ಗ್ರೇಟ್ ಲೆಜೆಂಡ್ ಆದ ರಾಪರ್ ಪಾಪ್ ಸ್ಮೋಕ್ ;

Sun Jan 23 , 2022
ಬ್ರೂಕ್ಲಿನ್‌ನ ಪಾಪ್ ಸ್ಮೋಕ್ ಅವರ ಬ್ರೇಕ್‌ಔಟ್ ಸಿಂಗಲ್ “ವೆಲ್‌ಕಮ್ ಟು ದಿ ಪಾರ್ಟಿ” ಗೆ ಹೆಸರುವಾಸಿಯಾಗಿದೆ, ಬ್ರೂಕ್ಲಿನ್‌ನ ಪಾಪ್ ಸ್ಮೋಕ್ ಜಲ್ಲಿಕಲ್ಲು ಗಾಯನವನ್ನು ಅನಿಯಮಿತ ನಿರ್ಮಾಣದೊಂದಿಗೆ ಸಂಯೋಜಿಸಿ ಬ್ರೂಕ್ಲಿನ್‌ನ ಏರುತ್ತಿರುವ ಡ್ರಿಲ್ ದೃಶ್ಯದ ಮುಖವಾಯಿತು. ಅವರ ಚೊಚ್ಚಲ ಪ್ರವೇಶದ ಕೇವಲ ಒಂದು ವರ್ಷದೊಳಗೆ, ಅವರು ಮುಖ್ಯವಾಹಿನಿಯಲ್ಲಿ ಕ್ಷಿಪ್ರವಾಗಿ ಏರಿದರು, ಎರಡನೆಯ ಮಿಕ್ಸ್‌ಟೇಪ್ ಮೀಟ್ ದಿ ವೂ, ಸಂಪುಟದೊಂದಿಗೆ ಟಾಪ್ ಟೆನ್‌ನಲ್ಲಿ ಇಳಿದರು. 2. ದುರಂತವೆಂದರೆ, ಈ ಚಾರ್ಟ್ ಶಿಖರವನ್ನು ಸಾಧಿಸಿದ […]

Advertisement

Wordpress Social Share Plugin powered by Ultimatelysocial