ಒಕ್ಕಲಿಗ ಸಮುದಾಯದ ಬೆಂಬಲಕ್ಕಾಗಿ ಡಿಕೆಶಿ ಹಾಗೂ ಕುಮಾರಸ್ವಾಮಿ ನಡುವೆ ಫೈಟ್ ವಿಚಾರ. ಸಿಟಿ ರವಿ ಹೇಳಿಕೆ..

ಒಕ್ಕಲಿಗ ಯಾವತ್ತಿಗೂ ಸಣ್ಣ ಮನಸ್ಥಿತಿಯಲ್ಲಿ ಯೋಚನೆ ಮಾಡುವವನಲ್ಲ

ಒಕ್ಕಲಿಗರು ಸ್ವಾರ್ಥದ, ಭ್ರಷ್ಟಾಚಾರದ ರಾಜಕಾರಣ ಬೆಂಬಲಿಸೋದಿಲ್ಲ

ಒಕ್ಕಲಿಗರಿಗೂ ಗೊತ್ತಿದೆ ಯಾರ ಯಾರ ಯೋಗ್ಯತೆ ಏನು ಅಂತಾ

ನಾವು ನೀತಿಗಾಗಿ ರಾಜಕಾರಣ ಬಳಸೋರು, ಆದರೆ ರಾಜಕಾರಣಕ್ಕೆ ಸಮುದಾಯದ ಹೆಸರನ್ನು ಬಳಸೋದಿಲ್ಲ

ನಾನು ಹುಟ್ಟಿರೋ ಜಾತಿ ಮೇಲೆ ಗೌರವ ಗೌರವ ಇದೆ

ಉಳಿದ ಜಾತಿಗಳ ಮೇಲೆ ಅಷ್ಟೇ ಗೌರವ ಇದೆ.

ನೀತಿ ರಾಜಕಾರಣದಿಂದ ಸಮುದಾಯಕ್ಕೆ ಒಳ್ಳೆಯದೇ ಆಗಿದ್ದೆ ವಿನಹ

ಜಾತಿಯ ಹೆಸರಿಂದ ಯಾವುದೇ ಜಾತಿ ಉದ್ದಾರ ಆಗಿಲ್ಲ

ಕೆಲವರಿಗೆ ತಾತ್ಕಾಲಿಕ ವಾಗಿ ಲಾಭ ವಾಗಿ, ಕೊನೆಗೆ ಅವರಿಗೆ ರಿವರ್ಸ್ ಆಗಿದೆ

ಪರೋಕ್ಷವಾಗಿ ಡಿಕೆ ಶಿವಕುಮಾರ್ ಗೆ ಟಾಂಗ್ ಕೊಟ್ಟ ಸಿಟಿ ರವಿ
ಒಕ್ಕಲಿಗ ಈ ಬಾರಿ ಸಿಎಂ ಆಗ್ತಾರೆ, ನನಗೆ ಅವಕಾಶ ಇದೆ ಎಂದಿದ್ದ ಡಿಕೆಶಿಗೆ ಸಿಟಿ ರವಿ ಟಾಂಗ್

ಒಕ್ಕಲಿಗ ಸಣ್ಣ ಮನಸ್ಥಿತಿಯಿಂದ ಯೋಚನೆ ಮಾಡೋದಿಲ್ಲ
ಒಕ್ಕಲಿಗರು ಭ್ರಷ್ಟಾಚಾರ ಬಯಸೋದಿಲ್ಲ
ಒಕ್ಕಲಿಗರು ಸಣ್ಣ ಯೋಚನೆ ಮಾಡೋರಲ್ಲ…
ಯಾರ ಯೋಗ್ಯತೆ ಏನು ಎಂದು ಗೊತ್ತಿದೆ.
ಒಕ್ಕಲಿಗರು ಇಷ್ಟ ಪಡೋದು ಸರ್ವಹಿತ ಬಯಸುವ ರಾಜಕೀಯವನ್ನು…
ಒಕ್ಕಲಿಗರು ಎಲ್ಲಾರಿಗೂ ದಾನ ಮಾಡ್ತಾರೆ
ಒಕ್ಕಲು ತನ ಮಾಡ್ತಾರೆ..
ನನಗೆ ನನ್ನ ಸಮುದಾಯದ ಮೇಲೆ ಗೌರವ ಇದೆ
ಅಷ್ಟೇ ಅಲ್ಲಾ, ಎಲ್ಲಾ ಸಮುದಾಯವನ್ನು ಇಷ್ಟ ಪಡ್ತೇನೆ…
ಫ್ಲೇಕ್ಸ್ ಹಾಕಿದವರ ಮೇಲೆ ಎಫ್.ಐ.ಆರ್ ದಾಖಲಾಗಿರುವ ವಿಚಾರ.

ನಾನು ಹುಟ್ಟಿದ ಹಬ್ಬ ಆಚರಣೆ ಮಾಡಿಕೊಳ್ಳಲು

ಹುಟ್ಟಿ ಹಬ್ಬದ ಸಂದರ್ಭದಲ್ಲಿ ತಂದೆ- ತಾಯಿಗೆ ನಮಸ್ಕಾರ ಮಾಡಿ ಬರ್ತೆನೆ.

ನಾನು ಫ್ಲೇಕ್ಸ್ ಹಾಕಲು ಹೇಳಿಲ್ಲ.

ಹಾಕಿದ್ದನ್ನು ನಾನು ಸಮರ್ಥಿಸುವುದಿಲ್ಲ.

ಅವರ ಮೇಲೆ‌ ಕಾನೂನು ಪ್ರಕಾರ ಕ್ರಮ ಆಗಲಿ..

ಕಾನೂನು ಸಿದ್ದರಾಮಯ್ಯಗೂ ಒಂದೇ, ಸಿಟಿ ರವಿಗೂ ಒಂದೆ ಕಾನೂನು.

ಹಾಗಾಗಿ ಕಾನೂನು ಕ್ರಮ ಆಗಲಿ

ಇನ್ನೂ ಫ್ಲೇಕ್ಸ್ ಹರಿದು ಹಾಕಿರುವ ವಿಚಾರ.

ನಾನು ಫ್ಲೇಕ್ಸ್ ನಲ್ಲಿ ಇಲ್ಲ, ನಾವು ಜನರ ಹೃದಯದಲ್ಲಿ ಇರುವವರು.

ನಾನು ಹಾಳಿಯ ಮೇಲೆ ಇಲ್ಲ

ಹಾಗಾಗಿ ಫ್ಲೇಕ್ಸ್ ಆದರೂ ಹರಿದು ಹಾಕಲಿ, ಬೆಂಕಿಯಾದರೂ ಹಚ್ಚಲಿ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ಪಕ್ಷದಲ್ಲಿ ವ್ಯವಸ್ಥಿತವಾಗಿ ದಲಿತ ನಾಯಕತ್ವ ದಮನ : ಚಲವಾದಿ ನಾರಾಯಣಸ್ವಾಮಿ

Sun Jul 24 , 2022
  ವಿಜಯಪುರ: ಕಾಂಗ್ರೆಸ್ ಪಕ್ಷದಲ್ಲಿ ದಲಿತ ಸಿಎಂ ಸ್ಥಾನ ಸಿಗುವ ಹಂತದಲ್ಲಿ ದಲಿತ ನಾಯಕತ್ವವನ್ನು ವ್ಯವಸ್ಥಿತ ದಮನ ಮಾಡುತ್ತಲೇ ಬರಲಾಗುತ್ತಿದೆ. ಆದರೆ ಬಿಜೆಪಿ ಪಕ್ಷ ಹೋರಾಟಕ್ಕೆ ಅವಕಾಶ ಇಲ್ಲದಂತೆ, ಯಾರನ್ನೂ ಕೇಳದೇ, ಹೇಳದೇ ದಲಿತರಿಗೆ ರಾಷ್ಟ್ರಪತಿ ಹುದ್ದೆಯಂತಹ ಅವಕಾಶ ನೀಡುತ್ತಿದೆ ಎಂದು ಬಿಜೆಪಿ ಎಸ್ಪಿ ಮೋರ್ಚಾ ರಾಜ್ಯಾಧ್ಯಕ್ಷ, ಮೇಲ್ಮನೆ ಶಾಸಕ ಚಲವಾದಿ ನಾರಾಯಣಸ್ವಾಮಿ ಹೇಳಿದರು. ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಬಸವಲಿಂಗಪ್ಪ ಅವರಿಗೆ ಮುಖ್ಯಮಂತ್ರಿ ಅವಕಾಶ ತಪ್ಪಿಸಿದ್ದು ವೀರಪ್ಪ […]

Advertisement

Wordpress Social Share Plugin powered by Ultimatelysocial