ವಿಜಯಪುರ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿನ ವೈದ್ಯರ ನಿರ್ಲಕ್ಷ್ಯ

ವಿಜಯಪುರ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿನ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ ಮಗು ಸಾವನ್ನಪ್ಪಿರುವ ಘಟನೆ ವಿಜಯಪುರದ ಜಿಲ್ಲಾ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಹೆರಿಗೆಗೆಂದು ಜಿಲ್ಲಾ ಹೆರಿಗೆ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ನಾರ್ಮಲ್ ಡೆಲಿವರಿಯಾಗುತ್ತೆ ಎಂದು ಹೇಳಿದ್ದ ವೈದ್ಯರು. ರಕ್ತ ತರಲು ಸೂಚಿಸಿದ್ದ ವೈದ್ಯರು, ನಂತರ ತಾಯಿ ಮಗುವಿನ ಸಾವಿನ ವಿಚಾರವನ್ನ ಪೋಷಕರಿಗೆ ತಿಳಿಸಿದ್ದಾರೆ. ಕವಿತಾ ಅಂಜುಟಗಿ ಸಾವನ್ನಪ್ಪಿದ ತಾಯಿ,  ಜೊತೆಗೆ ಮಗು ಕೂಡ ಸಾವು ಆಸ್ಪತ್ರೆ ಎದುರು ಕಣ್ಣೀರು ಹಾಕುತ್ತಿರುವ ಮೃತ ಮಹಿಳೆಯ ತಾಯಿ ಕಮಲಾಬಾಯಿ ಮತ್ತು ಪತಿ ಆನಂದ ಅಂಜುಟಗಿ ವೈದ್ಯರ ನಿರ್ಲಕ್ಷವೇ ತಾಯಿ ಮಗುವಿನ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ಡಬ್ಬಿಂಗ್ ಮಾಡುವುದಕ್ಕೆ ಮುಂದಾದ ಬಾಲಿವುಡ್ ,ಟಾಲಿವುಡ್

Sun Jul 19 , 2020
ಹ್ಯಾಟ್ರಿಕ್  ಹೀರೋ  ಶಿವರಾಜಕುಮಾರ್  ನಾಯಕತ್ವದ ‘ಭಜರಂಗಿ 2’ ಚಿತ್ರದ  ಟೀಸರ್  ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಶಿವಣ್ಣನ  ಜನ್ಮದಿನದ  ಪ್ರಯುಕ್ತ  ರಿಲೀಸ್  ಆಗಿದ್ದ  ಟೀಸರ್​ಗೆ  ಕೇವಲ ಸ್ಯಾಂಡಲ್​ವುಡ್  ಅಷ್ಟೇ  ಅಲ್ಲದೆ, ಪಕ್ಕದ  ಬಾಲಿವುಡ್, ತೆಲುಗು, ತಮಿಳು ಚಿತ್ರರಂಗಗಳಿಂದಲೂ  ಒಳ್ಳೇ  ಪ್ರತಿಕ್ರಿಯೆ  ಸಿಕ್ಕಿತ್ತು.ಇದೀಗ ಇದೇ  ಚಿತ್ರ  ಬಹುಭಾಷೆಯಲ್ಲಿ  ಬಿಡುಗಡೆ  ಆಗಲಿದೆ  ಎಂಬುದನ್ನು  ಸ್ವತಃ  ಚಿತ್ರದ ನಿರ್ವಪಕ  ಜಯಣ್ಣ  ಮತ್ತು ನಿರ್ದೇಶಕ  ಎ. ಹರ್ಷ  ಹೇಳಿಕೊಂಡಿದ್ದಾರೆ. ಯಾವಾಗ ಕನ್ನಡದ ಟೀಸರ್​ಗೆ ಎಲ್ಲೆಡೆಯಿಂದ ಪ್ರತಿಕ್ರಿಯೆ ವ್ಯಕ್ತವಾಯಿತೋ, ಪರಭಾಷೆಯಲ್ಲಿಯೂ […]

Advertisement

Wordpress Social Share Plugin powered by Ultimatelysocial