ಸರ್ಕಾರದ ವಿರುದ್ಧ ಡಿಕೆಶಿ ವಾಕ್ಸಮರ

ಸರ್ಕಾರದ ವಿರುದ್ಧ ಡಿಕೆಶಿ ವಾಕ್ಸಮರ ಹೊಸ ಪದಾಧಿಕಾರಿಗಳ ನೇಮಕಕ್ಕೆ ಡಿಕೆಶಿ ಸಿದ್ಧತೆ. ಸೆಪ್ಟಂಬರ್ ಮೊದಲ ವಾರದಲ್ಲೇ ಹೊಸ ಪದಾಧಿಕಾರಿಗಳ ನೇಮಕ ಪ್ರಸ್ತುತ ಇರುವ 270 ಪದಾಧಿಕಾರಿಗಳ ಸ್ಥಾನ ಮೊಟಕು 150 ಪದಾಧಿಕಾರಿಗಳ ಆಯ್ಕೆಗೆ ಡಿಕೆಶಿ ನಿರ್ಧಾರ. ಲೋಕಸಭೆ ಚುನಾವಣೆಯ ನಂತರ ಕೆಪಿಸಿಸಿ ವಿಸರ್ಜನೆ. ಅಧ್ಯಕ್ಷ, ಕಾರ್ಯಾಧ್ಯಕ್ಷರನ್ನ ಬಿಟ್ಟು ಉಳಿದವರೆಲ್ಲರ ವಿಸರ್ಜನೆ. ಹೊಸ ಅಧ್ಯಕ್ಷ, ಮೂವರು ಕಾರ್ಯಾಧ್ಯಕ್ಷ ನೇಮಕ ಹೀಗಾಗಿ ಸ್ಟ್ರಾಂಗ್ ಪದಾಧಿಕಾರಿಗಳ ಟೀಂ ಕಟ್ಟಲು ಸಿದ್ಧತೆ. ಜಿಲ್ಲಾ ಮಟ್ಟದಿಂದಲೂ ಪಟ್ಟಿ ತರಿಸಿಕೊಂಡ ಡಿಕೆಶಿ. ಹಳೆಯ ಪಟ್ಟಿ, ಹೊಸ ಪಟ್ಟಿಯಲ್ಲಿ ನಿಷ್ಠಾವಂತರ ಆಯ್ಕೆ ಹೊಸಪಟ್ಟಿಯನ್ನ ತಯಾರಿಸಿ ಎಐಸಿಸಿಗೆ ಕಳಿಸಲು ನಿರ್ಧಾರ ಲೇಟಾದಷ್ಟು ಪಕ್ಷ ಸಂಘಟನೆ ನೆನೆಗುದಿಗೆ ಬೀಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ನೆಲಮಂಗಲದಲ್ಲಿ ಸರಗಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳ ಬಂಧನ

Sat Jul 18 , 2020
ನೆಲಮಂಗಲದಲ್ಲಿ ಸರಗಳ್ಳತನ ಮಾಡುತ್ತಿದ್ದ ನಾಲ್ಕು ಜನ ಆರೋಪಿಗಳನ್ನ ಬಂದಿಸುವಲ್ಲಿ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.  ತುಮಕೂರು ಮೂಲದ ರಂಗರಾಜು ಸಿ.ಪಿ ಅಲಿಯಾಸ್ ರಾಜು, ತಮಿಳುನಾಡು ರಾಜ್ಯ ಕೃಷ್ಣಗಿರಿ ಮೂಲದ ಶಶಿಕುಮಾರ್ ಅಲಿಯಾಸ್ ಶಶಿ, ಹಾಸನ ಮೂಲದ ಸಂದೀಪ್ ಟಿ.ಎನ್ ಅಲಿಯಾಸ್ ಕಿಟ್ಟಿ ಹಾಗೂ ಹಾಸನ ಮೂಲದ ಗೋಪಾಲ್ ಎ.ಬಿ ಬಂಧಿತ ಆರೋಪಿಗಳಾಗಿದ್ದು ಮೂರು ಜನ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತೊಬ್ಬ ಮೆಕಾನಿಕ್ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಬಂದಿತರು ಬೆಂಗಳೂರು ಉತ್ತರ […]

Advertisement

Wordpress Social Share Plugin powered by Ultimatelysocial