ಸೋಂಕಿತರ ನೆರವಿಗೆ ರಾಜ್ಯ ಸರ್ಕಾರ

ನಗರದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಗುತ್ತಿದೆ. ಈ ಹಿನ್ನಲೆ ಉಪ-ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಹ್ ನಾರಾಯಣ್ ನಿನ್ನೆ ಸಂಜೆಯಿAದ ರಾತ್ರಿಯವರೆಗೂ ತಮ್ಮ ಸಮಯ ಮೀಸಲಿಟ್ಟು, ೬೦೦ ಆ್ಯಂಬುಲೆನ್ಸ್ಗಳು ವ್ಯವಸ್ಥೆ ಮಾಡಿದ್ದಾರೆ. ಇನ್ಮುಂದೆ ಆ್ಯಂಬುಲೆನ್ ಇಲ್ಲದೇ ಯಾರೂ ಬಳಲಾಬಾರದು. ಸೋಂಕಿತರು ಕರೆ ಮಾಡಿದ ತಕ್ಷಣ ನಿಗದಿತ ಸಮಯಕ್ಕೆ ಆ್ಯಂಬುಲೆನ್ಸ್ ಸಿಗಬೇಕು ಎಂಬ ಉದ್ದೇಶದಿಂದ ನಗರ ವ್ಯಾಪ್ತಿಯಲ್ಲಿ ಟಿಟಿಗಳನ್ನೇ ಆ್ಯಂಬುಲೆನ್ಸ್ಗಳನ್ನಾಗಿ ಬಳಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಇಂದಿನಿAದ ೬೦೦ ಆ್ಯಂಬುಲೆನ್ಸ್ ಸೇವೆಗೆ ಅಶ್ವತ್ಥ್ ನಾರಾಯಣ್ ನಿನ್ನೆ ಖಾಸಗಿ ಟ್ರಾವೆಲ್ಸ್ ಬಳಿ ಮಾತನಾಡಿ ಟಿಟಿಗಳನ್ನು ಬಾಡಿಗೆಗೆ ಸಿದ್ಧಪಡಿಸಿದ್ದಾರೆ

Please follow and like us:

Leave a Reply

Your email address will not be published. Required fields are marked *

Next Post

ಕಮಿಷನರ್‌ಗೂ ಬಿಡದ ಮಹಾಮಾರಿ

Sat Jul 11 , 2020
ಯಾರಾನ್ನು ಬಿಡ್ತಾಯಿಲ್ಲ ಮಹಾಮಾರಿ ಕೊರೋನಾ ವೈರಸ್….ಹೌದು ಕೆಲ ದಿನಗಳ ಹಿಂದೆಯಷ್ಟೆ ಚಿಕ್ಕಬಳ್ಳಾಪುರದ ತಾಲೂಕು ಕಛೇರಿಗೆ ವಕ್ಕರಿಸಿದ್ದ ಮಹಾಮಾರಿ ಕಮಿಷನರ್‌ಗು ತಗುಲಿತ್ತು , ಆದರೆ ಈಗ ನಗರ ಆಯುಕ್ತರ ಕಛೇರಿಗೂ ಲಗ್ಗೆಯಿಟ್ಟಿದೆ. ಆದ ಕಾರಣ ಕಛೇರಿಯನ್ನ ಸೀಲ್‌ಡೌನ್ ಮಾಡಿ ಸ್ಯಾನಿಟೈಸ್ ಮಾಡಿಸಲಾಗುತ್ತಿದೆ. ಆದರೆ ಕಛೇರಿಗೆ ಬಂದಿದ್ದ ಜನರು ಈಗ ಆತಂಕದಲ್ಲಿದ್ದಾರೆ. Please follow and like us:

Advertisement

Wordpress Social Share Plugin powered by Ultimatelysocial