ಸೋಂಕಿನ ಪ್ರಮಾಣ ಹೆಚ್ಚಿದ್ರು ಕ್ಯಾರೆ ಎನ್ನದ ನೆಲಮಂಗಲ ಜನ

ನೆಲಮಂಗಲದಲ್ಲಿ ೨೦೦ ಗಡಿ ದಾಟಿ ಮುನ್ನುಗುತ್ತಿರುವ ಕೊರೊನಾ. ಆದರೂ ಕೂಡ ಮಾಹಮಾರಿ ಕೊರೊನಾಗೆ ಕ್ಯಾರೆ ಎನ್ನದ ನೆಲಮಂಗಲದ ಜನರು. ನೆಲಮಂಗಲ ನಗರದ ವಿಶ್ವೇಶ್ವರ ಪುರದಲ್ಲಿ ಸಾಮಾಜಿಕ ಅಂತರ ಮರೆತು ಪಡಿತರಕ್ಕಾಗಿ ಸಾಲಾಗಿ  ನಿಂತಿದ್ದರು. ಅದೇ ವೇಳೆ ಸ್ಪೀಡ್ ನೂಸ್ ಕ್ಯಾಮೆರಾ ಕಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪಡಿತರ ವಿತರಕರು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ದೇಶದಲ್ಲಿ ಕೊರೊನಾ ಆರ್ಭಟ

Sun Jul 19 , 2020
ದೇಶದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಗುತ್ತಿದ್ದು, ಕಳೆದ 24 ಗಂಟೆಯಲ್ಲಿ 38,902 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದೆ, ಒಂದೇ ದಿನದಲ್ಲಿ 543 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 10,77,618 ಏರಿಕೆಯಾಗಿದೆ. ದೇಶದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 26,816ಕ್ಕೆ ಏರಿಕೆಯಾಗಿದೆ. ಈ ಮೂಲಕ ದೇಶದಲ್ಲಿ 10,77,618 ಮಂದಿ ಪೈಕಿ 6,77,423 ಕೊರೊನಾದಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುದ್ದಾರೆ. ಇನ್ನೂ ಉಳಿದ 3,73,379 ಮಂದಿ […]

Advertisement

Wordpress Social Share Plugin powered by Ultimatelysocial