ಹೊಸಕೋಟೆ ಟೋಲ್ ಬಳಿ ಪೊಲೀಸರ ತಪಾಸಣೆ

ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಲ್ಯಾಂಕೋ ಟೋಲ್ ಬಳಿ ಪೊಲೀಸರು ತಪಾಸಣೆ ನಡೆಸಿದರು. ಸ್ವತಃ ರಸ್ತೆಗೆ ಇಳಿದು ವಾಹನಗಳ ತಪಾಸಣೆಗೆ ಮುಂದಾದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್ ಪಿ. ರವಿ ಚೆನ್ನಣ್ಣನರವರು, ಹೊಸಕೋಟೆ ಟೋಲ್ ಬಳಿ ಸವಾರರ ತಪಾಸಣೆ ಮಾಡಿದರು. ಲಾಕ್ ಡೌನ್ ಇದ್ರು ಸುಮ್ಮನೆ ಓಡಾಡ್ತಿದ್ದೀರಲ್ಲ ಎಂದು ಕಾರುಗಳನ್ನು ತಡೆದು ಪ್ರಯಾಣಿಕರನ್ನು ಹಾಗು ವಾಹನ ಸವಾರರನ್ನು ವಿಚಾರಿಸಿದರು. ಲಾಠಿ ಹಿಡಿದು ಬೈಕ್ ಗಳನ್ನ ಅಡ್ಡಗಟ್ಟಿ ಅನವಶ್ಯಕವಾಗಿ ಸುತ್ತಾಡುತ್ತಿರುವ ಸವಾರರಿಗೆ ರಸ್ತೆಯಲ್ಲಿ ತರಾಟೆಗೆ ತೆಗೆದುಕೊಂಡು ಎಚ್ಚರಿಕ್ಕೆ ಕೊಟ್ಟರು.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ನಿವಾರಣೆ ಜವಾಬ್ದಾರಿ ದೇವರ ಹೆಗಲಿಗೆ

Wed Jul 15 , 2020
ಕೊರೊನಾ ನಿಯಂತ್ರಣ ಯಾರ ಕೈಯಲ್ಲಿ ಇದೆ ಹೇಳಿ?. ಇವತ್ತು ದೇವರೆ ನಮ್ಮನ್ನು ಕಾಪಾಡಬೇಕು ಎಂದು ಸಚಿವ ಶ್ರೀ ರಾಮುಲು ಹೇಳಿದ್ದಾರೆ.ಚಿತ್ರದರ‍್ಗದಲ್ಲಿ ಮಾತನಾಡಿದ ಅವರು, ರ‍್ಕಾರ ವಿಫಲವಾಗಿದೆ ಎಂಬ ಏನೇ ಆರೋಪಗಳು ಇರಬಹುದು, ಆದರೆ ಬಡಜನರ ಬದುಕು ಮುಖ್ಯ ಹಾಗಾಗಿ ಕಾಂಗ್ರೆಸ್ ನವರು ನೋಡಿಕೊಂಡು ಮಾತನಾಡಬೇಕು ಎಂದು ಹೇಳಿದರು. Please follow and like us:

Advertisement

Wordpress Social Share Plugin powered by Ultimatelysocial