ಪೊಲೀಸರು ಅಂತ ಕಾರ್ ಗೆ ಅಡ್ಡಹಾಕಿ ದರೋಡೆ ಮಾಡಿದ ನಾಲ್ವರು
ತುಮಕೂರಿನಿಂದ 80 ಲಕ್ಷ ಹಣವನ್ನು ಕಾರ್ ನಲ್ಲಿ ಸೇಲಂಗೆ ತೆಗೆದುಕೊಂಡು ಹೋಗುತ್ತಿದ್ದ ಕುಮಾರಸ್ವಾಮಿ, ಹಾಗೂ ಚಾಲಕ ಚಂದನ್
ಮಾಲೀಕರ ಆದೇಶದ ಮೇರೆಗೆ ಹೊರಟಿದ್ದ ಇಬ್ಬರು
ಹಣವನ್ನು ಕುಮಾರಸ್ವಾಮಿ ,ಚಂದನ್
ಕಾರಿನ ಮಧ್ಯ ಭಾಗದಲ್ಲಿ ಎರಡು ಬ್ಯಾಗ್ ಗಳಲ್ಲಿ ಹಿಂಬದಿಯಾ ಸೀಟಿನಲ್ಲಿ ಇಟ್ಟುಕೊಂಡು ಪ್ರಯಾಣ
ತುಮಕೂರಿನಿಂದ ಸೇಲಂಗೆ ಪ್ರಯಾಣ
ಇದೇ ತಿಂಗಳ 27 ನೇ ತಾರೀಕು ಕೆ ಹೆಚ್ ರಸ್ತೆ ಸಿಗ್ನಲ್ ಬಳಿ ನಿಂತಿರುವಾಗ ಮಧ್ಯಾಹ್ನ 1:30ಕ್ಕೆ ಸ್ವಿಫ್ಟ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು
ವಿಲ್ಸನ್ ಗಾರ್ಡನ್ ಬಳಿಯ ರಿವೋಲಿ ಜಂಕ್ಷನ್ ಬಳಿ ಕಾರು ಪಕ್ಕ ಕಾರು ನಿಲ್ಲಿಸಿದ್ದಾರೆ.
ಪೊಲೀಸ್ ಎಂದು ಸ್ಟಿಕರ್ ಅಂಟಿಸಿ ಸ್ವಿಫ್ಟ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು
ತೆಲುಗು ಭಾಷೆಯಲ್ಲಿ ಮಾತನಾಡಿಕೊಂಡು ಬಂದು ದುಷ್ಕರ್ಮಿಗಳು ಪೊಲೀಸ್ ಅಂತಾ ಹೇಳಿ ಕಾರು ಹತ್ತಿಕೊಂಡಿದ್ದಾರೆ.
ಒಬ್ಬ ಸಬ್ ಇನ್ಸ್ಪೆಕ್ಟರ್ ಹಾಗೂ ಇಬ್ಬರೂ ಕಾನ್ಸ್ ಟೇಬಲ್ ರೂಪದಲ್ಲಿ ಬಂದಿದ್ದ ಆರೋಪಿಗಳು
ಬಳಿಕ ಲಾಠಿ ತೋರಿಸಿ ಬೆದರಿಸಿ ಹಣ ಕದ್ದು ಒಯ್ದ ಆರೋಪಿಗಳು
ಅಡಿಕೆ ವ್ಯಾಪಾರದ ದುಡ್ಡನ್ನು ತೆಗೆದುಕೊಂಡು ಹೋಗ್ತಿದ್ದ ಚಾಲಕ ಚಂದನ್ ಹಾಗೂ ಕುಮಾರಸ್ವಾಮಿ
ಮೊದಲು ಪೊಲೀಸರ ಕೃತ್ಯವೇ ಎಂದು ಅನುಮಾನ
ಬಳಿಕ ಬಂದವರೆಲ್ಲಾ ನಕಲಿ ಪೊಲೀಸ್ ಎಂದು ದೃಢ
ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada