ಕಗ್ಗಲಿಪುರದಲ್ಲಿ ಪ್ರದೀಪ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಪ್ರಕರಣ!

ಕಗ್ಗಲಿಪುರದಲ್ಲಿ ಪ್ರದೀಪ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಪ್ರಕರಣ

ಪ್ರದೀಪ್ ಮೇಲೆ ಈ ಹಿಂದೆ ದೂರು ನೀಡಿದ್ದ ಪತ್ನಿ ನಮೀತಾ

ವಿವಾಹ ಅದಾಗಿನಿಂದಲೂ ಕೂಡ ಜಗಳ ಮಾಡುತ್ತಿದ್ದ ಪ್ರದೀಪ್

ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದ ಎಂದು ಈ ಹಿಂದೆ ದೂರು ಕೊಟ್ಟಿದ್ದ ಪತ್ನಿ

ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ಗಲಾಟೆ ಮಾಡುತ್ತಿದ್ದ ಪ್ರದೀಪ್

ಪಿಸ್ತೂಲ್ ಹಣೆಗೆ ಇಟ್ಟು ಸಾಯಿಸಿ ಬಿಡುವುದಾಗಿ ಹೆದರಿಸಿದ್ದಾಗಿ ದೂರು ನೀಡಿದ್ದ ಪತ್ನಿ

ಬೆಳ್ಳಂದೂರು ಠಾಣೆಯಲ್ಲಿ 7-05-22 ರಲ್ಲಿ ದೂರಿನ್ವಯ FIR ದಾಖಲಿಸಿ ತನಿಖೆ ನಡೆಸಿದ್ದ ಪೊಲೀಸರು

ಪ್ರದೀಪ್ ಮೊಬೈಲ್ ವಶಕ್ಕೆ ಪಡೆದು ತನಿಖೆ ಆರಂಭಿಸಿದ ಪೊಲೀಸರು

ಸಿಡಿಆರ್ ತೆಗದು ಪರಿಶೀಲನೆ ನಡೆಸುತ್ತಿರುವ ಪೊಲೀಸರು

ಹಣದ ವ್ಯವಹಾರದ ಬಗ್ಗೆ ಯೂ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು

ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮುಂದುವರೆಸ ತನಿಖೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ವಿಜಯಪೂರದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಆರೋಗ್ಯದಲ್ಲಿ ಏರುಪೇರು ವಿಚಾರ.

Mon Jan 2 , 2023
ವಿಜಯಪೂರದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಆರೋಗ್ಯದಲ್ಲಿ ಏರುಪೇರು ವಿಚಾರ ಸಿದ್ದೇಶ್ವರ ಸ್ವಾಮೀಜಿಗಳು ಕ್ಷೇಮವಾಗಿದ್ದಾರೆ ಯಾವುದೇ ಭಯ ಬೇಡಾ. ನಿನ್ನೆಗಿಂತ ಇವತ್ತು ತುಂಬಾ ಚೆನ್ನಾಗಿದ್ದಾರೆ ಕೆಲವುದಿಷ್ಟು ಊಹಾಪೋಹ ಗಳು ಓಡಾಡ್ತಿದ್ದಾವೆ ಕೊರೋನಾ ಮತ್ತೆ ರಾಜ್ಯದಲ್ಲಿ ಬರ್ತಾ ಇದೆ ಅದಕ್ಕೆ ಸ್ವಾಮೀಜಿ ಸುರಕ್ಷತೆಗಾಗಿ ಜನರಿಗೆ ಅವಕಾಶ ಕೊಡ್ತಿಲ್ಲ ಯಾರು ಬೇರೆ ರೀತಿ ಬಾವಿಸ್ಬೇಡಿ. ಅಪ್ಪಾಜಿಗಳು ಚೆನ್ನಾಗಿದ್ದಾರೆ ಅವುಗಳಿಗೆ ಕಿವಿ ಕೊಡ್ಬೇಡಿ ಎಂದು ಜಿಲ್ಲಾಧಿಕಾರಿ ಹೇಳಿಕೆ ಜ್ಞಾನಯೋಗಾಶ್ರಮ ಯೂಟ್ಯೂಬ್ ಚಾನಲ್ ನಲ್ಲಿ ಬರ್ತಿದೆ‌. ಎಲ್ಲಾ […]

Advertisement

Wordpress Social Share Plugin powered by Ultimatelysocial