ಕಗ್ಗಲಿಪುರದಲ್ಲಿ ಪ್ರದೀಪ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಪ್ರಕರಣ
ಪ್ರದೀಪ್ ಮೇಲೆ ಈ ಹಿಂದೆ ದೂರು ನೀಡಿದ್ದ ಪತ್ನಿ ನಮೀತಾ
ವಿವಾಹ ಅದಾಗಿನಿಂದಲೂ ಕೂಡ ಜಗಳ ಮಾಡುತ್ತಿದ್ದ ಪ್ರದೀಪ್
ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದ ಎಂದು ಈ ಹಿಂದೆ ದೂರು ಕೊಟ್ಟಿದ್ದ ಪತ್ನಿ
ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ಗಲಾಟೆ ಮಾಡುತ್ತಿದ್ದ ಪ್ರದೀಪ್
ಪಿಸ್ತೂಲ್ ಹಣೆಗೆ ಇಟ್ಟು ಸಾಯಿಸಿ ಬಿಡುವುದಾಗಿ ಹೆದರಿಸಿದ್ದಾಗಿ ದೂರು ನೀಡಿದ್ದ ಪತ್ನಿ
ಬೆಳ್ಳಂದೂರು ಠಾಣೆಯಲ್ಲಿ 7-05-22 ರಲ್ಲಿ ದೂರಿನ್ವಯ FIR ದಾಖಲಿಸಿ ತನಿಖೆ ನಡೆಸಿದ್ದ ಪೊಲೀಸರು
—
ಪ್ರದೀಪ್ ಮೊಬೈಲ್ ವಶಕ್ಕೆ ಪಡೆದು ತನಿಖೆ ಆರಂಭಿಸಿದ ಪೊಲೀಸರು
ಸಿಡಿಆರ್ ತೆಗದು ಪರಿಶೀಲನೆ ನಡೆಸುತ್ತಿರುವ ಪೊಲೀಸರು
ಹಣದ ವ್ಯವಹಾರದ ಬಗ್ಗೆ ಯೂ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು
ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮುಂದುವರೆಸ ತನಿಖೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada