ವಿಜಯಪೂರದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಆರೋಗ್ಯದಲ್ಲಿ ಏರುಪೇರು ವಿಚಾರ.

ವಿಜಯಪೂರದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಆರೋಗ್ಯದಲ್ಲಿ ಏರುಪೇರು ವಿಚಾರ

ಸಿದ್ದೇಶ್ವರ ಸ್ವಾಮೀಜಿಗಳು ಕ್ಷೇಮವಾಗಿದ್ದಾರೆ

ಯಾವುದೇ ಭಯ ಬೇಡಾ. ನಿನ್ನೆಗಿಂತ ಇವತ್ತು ತುಂಬಾ ಚೆನ್ನಾಗಿದ್ದಾರೆ

ಕೆಲವುದಿಷ್ಟು ಊಹಾಪೋಹ ಗಳು ಓಡಾಡ್ತಿದ್ದಾವೆ

ಕೊರೋನಾ ಮತ್ತೆ ರಾಜ್ಯದಲ್ಲಿ ಬರ್ತಾ ಇದೆ

ಅದಕ್ಕೆ ಸ್ವಾಮೀಜಿ ಸುರಕ್ಷತೆಗಾಗಿ ಜನರಿಗೆ ಅವಕಾಶ ಕೊಡ್ತಿಲ್ಲ

ಯಾರು ಬೇರೆ ರೀತಿ ಬಾವಿಸ್ಬೇಡಿ. ಅಪ್ಪಾಜಿಗಳು ಚೆನ್ನಾಗಿದ್ದಾರೆ

ಅವುಗಳಿಗೆ ಕಿವಿ ಕೊಡ್ಬೇಡಿ ಎಂದು ಜಿಲ್ಲಾಧಿಕಾರಿ ಹೇಳಿಕೆ

ಜ್ಞಾನಯೋಗಾಶ್ರಮ ಯೂಟ್ಯೂಬ್ ಚಾನಲ್ ನಲ್ಲಿ ಬರ್ತಿದೆ‌.

ಎಲ್ಲಾ ನೋಡಿ ಅಪ್ಪಾಜಿಗಳು ಚೆನ್ನಾಗಿದ್ದಾರೆ ಎಂದು ಮನವಿ

ಯಾರು ಈ ರೀತಿ ಪ್ರಚಾರ ಮಾಡ್ಬೇಡಿ ಎಂದು ಮನವಿ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು ಬನಶಂಕರಿ ಪೊಲೀಸರಿಂದ ಖತರ್ನಾಕ್ ಆರೋಪಿ ಬಂಧನ.

Mon Jan 2 , 2023
ಬೆಂಗಳೂರು ಬನಶಂಕರಿ ಪೊಲೀಸರಿಂದ ಖತರ್ನಾಕ್ ಆರೋಪಿ ಬಂಧನ. ನವನೀತ್ ಪಾಂಡೆ(34) ಬಂಧಿತ ಆರೋಪಿ. ಕ್ರೆಡಿಟ್ ಗ್ರಾಹಕರನ್ನ ಟಾರ್ಗೇಟ್ ಮಾಡಿ ವಂಚನೆ ಮಾಡುತ್ತಿದ್ದ ಆರೋಪಿ. ಆರೋಪಿ ಕಾನ್ಪುರದಲ್ಲಿ ಸಿವಿಲ್ ಇಂಜಿನಿಯರ್ ಮುಗಿಸಿದ್ದ. ಪಾಂಡೆ ಐ ಐ ಟಿ ಯಲ್ಲಿ ವ್ಯಾಸಾಂಗ ಮಾಡಿದ್ದ. ಇದ್ದ ಕೆಲಸವನ್ನೂ ಬಿಟ್ಟು, ಬುದ್ಧಿವಂತಿಕೆ ಇಂದ ವಂಚನೆ ಮಾಡ್ತಿದ್ದ. ತಿಂಗಳಿಗೆ 3 ರಿಂದ ನಾಲ್ಕು ಲಕ್ಷ ದುಡಿಯುತ್ತಿದ್ದ ಆರೋಪಿ. ಕ್ರೆಡಿಟ್ ಕಾರ್ಡ್ ಗ್ರಾಹಕರ ದುಡ್ಡಿನಲ್ಲೇ ಇವನ ಆಟ. ಆದ್ರೆ […]

Advertisement

Wordpress Social Share Plugin powered by Ultimatelysocial