ವಿಜಯಪೂರದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಆರೋಗ್ಯದಲ್ಲಿ ಏರುಪೇರು ವಿಚಾರ
ಸಿದ್ದೇಶ್ವರ ಸ್ವಾಮೀಜಿಗಳು ಕ್ಷೇಮವಾಗಿದ್ದಾರೆ
ಯಾವುದೇ ಭಯ ಬೇಡಾ. ನಿನ್ನೆಗಿಂತ ಇವತ್ತು ತುಂಬಾ ಚೆನ್ನಾಗಿದ್ದಾರೆ
ಕೆಲವುದಿಷ್ಟು ಊಹಾಪೋಹ ಗಳು ಓಡಾಡ್ತಿದ್ದಾವೆ
ಕೊರೋನಾ ಮತ್ತೆ ರಾಜ್ಯದಲ್ಲಿ ಬರ್ತಾ ಇದೆ
ಅದಕ್ಕೆ ಸ್ವಾಮೀಜಿ ಸುರಕ್ಷತೆಗಾಗಿ ಜನರಿಗೆ ಅವಕಾಶ ಕೊಡ್ತಿಲ್ಲ
ಯಾರು ಬೇರೆ ರೀತಿ ಬಾವಿಸ್ಬೇಡಿ. ಅಪ್ಪಾಜಿಗಳು ಚೆನ್ನಾಗಿದ್ದಾರೆ
ಅವುಗಳಿಗೆ ಕಿವಿ ಕೊಡ್ಬೇಡಿ ಎಂದು ಜಿಲ್ಲಾಧಿಕಾರಿ ಹೇಳಿಕೆ
ಜ್ಞಾನಯೋಗಾಶ್ರಮ ಯೂಟ್ಯೂಬ್ ಚಾನಲ್ ನಲ್ಲಿ ಬರ್ತಿದೆ.
ಎಲ್ಲಾ ನೋಡಿ ಅಪ್ಪಾಜಿಗಳು ಚೆನ್ನಾಗಿದ್ದಾರೆ ಎಂದು ಮನವಿ
ಯಾರು ಈ ರೀತಿ ಪ್ರಚಾರ ಮಾಡ್ಬೇಡಿ ಎಂದು ಮನವಿ..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada