ಶರಣರ ನಾಡು ಬಸವಕಲ್ಯಾಣಲ್ಲಿ ಹೆಚ್ಚಾದ ಹಿಂದಿ ಹೇರಿಕೆ ಹಿನ್ನೆಲೆಯಲ್ಲಿ, ಕನ್ನಡ ಪರ ಸಂಘಟನೆಗಳಿಂದ ಖಡಕ್ ಎಚ್ಚರಿಕೆ. ಡಾ.ವಿಷ್ಣು ಸೇನಾ ಸಮಿತಿ ಹಾಗು ಕನ್ನಡ ಸಾಹಿತ್ಯ ಪರಿಷತ್ತಿನ ಯುವ ಘಟಕ ವತಿಯಿಂದ ಹಿಂದಿ ಹೆರಿಕೆಗೆ ತಿವ್ರ ವಿರೊಧ, ವಚನ ಸಾಹಿತ್ಯ ರಚನೆಯಾದ ಶರಣರ ಭೂಮಿಯಲ್ಲಿ ಹಿಂದಿ ಹೇರಿಕೆಯಾಗುತ್ತಿರುವುದು ವಿಪರ್ಯಾಸದ ಸಂಗತಿ,ಇಲ್ಲಿನ ರಾಜಕಾರಣಿಗಳು ಹಾಗು ಜನತೆ ಹಿಂದಿ ಮಾತನಾಡುವುದನ್ನು ಬಿಟ್ಟು ಕನ್ನಡವನ್ನು ಬಳಸಬೆಕು.
ನಾವು ಹಿಂದಿ ಭಾಷೆಯನ್ನು ದ್ವೆಷಿಸುತ್ತಿಲ್ಲ ಹಿಂದಿ ಹೇರಿಕೆಯನ್ನು ವಿರೊಧಿಸುತ್ತಿದ್ಧೆವೆ, ಹಿಂದಿ ಹೇರಿಕೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ಧಾರೆ.
https://play.google.com/store/apps/details?id=com.speed.newskannada