ಬೆಳಗಾವಿಯ ಅಧಿವೇಶನದಲ್ಲಿ ಈಗ ಎಂಇಎಸ್ ಕಿಡಿಗೇಡಿಗಳ ದುಷ್ಕೃತ್ಯದ್ದೇ ಮಾತು. ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳು ಪಕ್ಷಭೇಧ ಮರೆತು ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ದಕ್ಕೆ ತಂದಿರೋದನ್ನ ಖಂಡಿಸಿವೆ. ಈ ಬಗ್ಗೆ ಸದನದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಎಂಇಎಸ್ಪುಂಡರಿಗೆ ತಕ್ಕ ಪಾಠ ಕಲಿಸೋದಾಗಿ ಹೇಳಿದ್ರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada