ಲಸಿಕೆಯಿಂದಾಗಿ ತನ್ನ ಮಗಳು ಸಾವನ್ನಪ್ಪಿದ್ದಾಳೆಂದು ಆರೋಪಿಸಿ ಒಂದು ಸಾವಿರ ಕೋಟಿ ಪರಿಹಾರ ಕೇಳಿ ಕೋರ್ಟ್ ಮೆಟ್ಟಿಲೇರಿದ್ದಾರೆ.ಮಹಾರಾಷ್ಟ್ರದ ಔರಂಗಜೇಬ್ ನಲ್ಲಿ ನಡೆದ ಘಟನೆ ಇದು. ಸಿರಮ್ ಕಂಪನಿ ಒಂದು ಸಾವಿರ ಕೋಟಿ ಕೊಡಲು ಕೋರ್ಟ್ ಮೊರೇ ಹೋಗಿದ್ದರುದಿಲೀಪ್ ಲುನಾವತ್ ಅವರ ಮಗಳು ಸ್ನೇಹಲ್ ನಾಸಿಕ್ ನಲ್ಲಿ ಮೆಡಿಕಲ್ ಓದುತ್ತಿದ್ದಾಳೆ. ಸರ್ಕಾರದ ಆದೇಶದಂತೆ ಎರಡು ಡೋಸ್ ಗಳನ್ನ ಹಾಕಿಸಿಕೊಂಡಿದ್ದಾಳೆ .ಆದರೆ ಅಡ್ಡ ಪರಿಣಾಮದಿಂದ ಕಳೆದ ವರ್ಷ ಸಾವನ್ನಪ್ಪಿದ್ದಳು .ಹೀಗಾಗಿ ಅದರ ಅಧ್ಯಯನವನ್ನ ನಡೆಸಿದಾಗ ಎಎಫ್ ಐಇ ಸಮಿತಿ ,ಕೋವಿಶೀಲ್ಡ್ ನ ಸೈಡ್ ಎಫೆಕ್ಟ್ ನಿಂದಲೇ ಸಾವನ್ನಪ್ಪಿದ್ದಾಳೆಂದು ಹೇಳಿದೆ .ಈ ಹಿನ್ನಲೆ ನನ್ನ ಮಗಳ ಸಾವಿಗೆ ಸಿರಮ್ ಕಂಪನಿಯೇ ಕಾರಣ ಎಂದು ಆರೋಪಿಸಿ ಬಾಂಬೇ ಹೈ ಕೋರ್ಟ್ ಗೆ ಮೂರು ದಿನದ ಹಿಂದೆ ಅರ್ಜಿಸಲ್ಲಿಸಿದ್ದಾರೆ. ಈ ಕೋವಿಶೀಲ್ಡ್ ನಿಂದ ಮಗಳ ಸಾವು.. ಒಂದು ಸಾವಿರ ಕೋಟಿ ಪರಿಹಾರ ಕೇಳಿದ ತಂದೆಲಸಿಕೆಯಿಂದಾಗಿ ತನ್ನ ಮಗಳು ಸಾವನ್ನಪ್ಪಿದ್ದಾಳೆಂದು ಆರೋಪಿಸಿ ಒಂದು ಸಾವಿರ ಕೋಟಿ ಪರಿಹಾರ ಕೇಳಿ ಕೋರ್ಟ್ ಮೆಟ್ಟಿಲೇರಿದ್ದಾರೆ.ಮಹಾರಾಷ್ಟ್ರದ ಔರಂಗಜೇಬ್ ನಲ್ಲಿ ನಡೆದ ಘಟನೆ ಇದು. ಸಿರಮ್ ಕಂಪನಿ ಒಂದು ಸಾವಿರ ಕೋಟಿ ಕೊಡಲು ಕೋರ್ಟ್ ಮೊರೇ ಹೋಗಿದ್ದರುದಿಲೀಪ್ ಲುನಾವತ್ ಅವರ ಮಗಳು ಸ್ನೇಹಲ್ ನಾಸಿಕ್ ನಲ್ಲಿ ಮೆಡಿಕಲ್ ಓದುತ್ತಿದ್ದಾಳೆ. ಸರ್ಕಾರದ ಆದೇಶದಂತೆ ಎರಡು ಡೋಸ್ ಗಳನ್ನ ಹಾಕಿಸಿಕೊಂಡಿದ್ದಾಳೆ . ಆದರೆ ಅಡ್ಡ ಪರಿಣಾಮದಿಂದ ಕಳೆದ ವರ್ಷ ಸಾವನ್ನಪ್ಪಿದ್ದಳು .ಹೀಗಾಗಿ ಅದರ ಅಧ್ಯಯನವನ್ನ ನಡೆಸಿದಾಗ ಎಎಫ್ ಐಇ ಸಮಿತಿ ,ಕೋವಿಶೀಲ್ಡ್ ನ ಸೈಡ್ ಎಫೆಕ್ಟ್ ನಿಂದಲೇ ಸಾವನ್ನಪ್ಪಿದ್ದಾಳೆಂದು ಹೇಳಿದೆ .ಈ ಹಿನ್ನಲೆ ನನ್ನ ಮಗಳ ಸಾವಿಗೆ ಸಿರಮ್ ಕಂಪನಿಯೇ ಕಾರಣ ಎಂದು ಆರೋಪಿಸಿ ಬಾಂಬೇ ಹೈ ಕೋರ್ಟ್ ಗೆ ಮೂರು ದಿನದ ಹಿಂದೆ ಅರ್ಜಿಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ಸಿರಮ್ ಕಂಪನಿಯಿಂದ ಒಂದು ಸಾವಿರ ಕೋಟಿ ಪರಿಹಾರ ಕೊಡಿಸುವಂತೆ ಕೋರಿದ್ದಾರೆ.ಅರ್ಜಿಯಲ್ಲಿ ಸಿರಮ್ ಕಂಪನಿಯಿಂದ ಒಂದು ಸಾವಿರ ಕೋಟಿ ಪರಿಹಾರ ಕೊಡಿಸುವಂತೆ ಕೋರಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada