ಕೋವಿಶೀಲ್ಡ್ ನಿಂದ ಮಗಳ ಸಾವು. ಒಂದು ಸಾವಿರ ಕೋಟಿ‌ ಪರಿಹಾರ ಕೇಳಿದ ತಂದೆ !

ಲಸಿಕೆಯಿಂದಾಗಿ ತನ್ನ ಮಗಳು ಸಾವನ್ನಪ್ಪಿದ್ದಾಳೆಂದು ಆರೋಪಿಸಿ ಒಂದು ಸಾವಿರ ಕೋಟಿ ಪರಿಹಾರ ಕೇಳಿ ಕೋರ್ಟ್ ಮೆಟ್ಟಿಲೇರಿದ್ದಾರೆ.ಮಹಾರಾಷ್ಟ್ರದ ಔರಂಗಜೇಬ್ ನಲ್ಲಿ ನಡೆದ ಘಟನೆ ಇದು. ಸಿರಮ್ ಕಂಪನಿ ಒಂದು ಸಾವಿರ ಕೋಟಿ ಕೊಡಲು ಕೋರ್ಟ್ ಮೊರೇ ಹೋಗಿದ್ದರುದಿಲೀಪ್ ಲುನಾವತ್ ಅವರ ಮಗಳು ಸ್ನೇಹಲ್ ನಾಸಿಕ್ ನಲ್ಲಿ ಮೆಡಿಕಲ್ ಓದುತ್ತಿದ್ದಾಳೆ.‌ ಸರ್ಕಾರದ ಆದೇಶದಂತೆ ಎರಡು ಡೋಸ್ ಗಳನ್ನ ಹಾಕಿಸಿಕೊಂಡಿದ್ದಾಳೆ .ಆದರೆ ಅಡ್ಡ ಪರಿಣಾಮದಿಂದ ಕಳೆದ ವರ್ಷ ಸಾವನ್ನಪ್ಪಿದ್ದಳು .ಹೀಗಾಗಿ ಅದರ ಅಧ್ಯಯನವನ್ನ ನಡೆಸಿದಾಗ ಎಎಫ್ ಐಇ ಸಮಿತಿ ,ಕೋವಿಶೀಲ್ಡ್ ನ ಸೈಡ್ ಎಫೆಕ್ಟ್ ನಿಂದಲೇ ಸಾವನ್ನಪ್ಪಿದ್ದಾಳೆಂದು ಹೇಳಿದೆ .ಈ ಹಿನ್ನಲೆ ನನ್ನ ಮಗಳ ಸಾವಿಗೆ ಸಿರಮ್ ಕಂಪನಿಯೇ ಕಾರಣ ಎಂದು ಆರೋಪಿಸಿ ಬಾಂಬೇ ಹೈ ಕೋರ್ಟ್ ಗೆ ಮೂರು ದಿನದ ಹಿಂದೆ ಅರ್ಜಿ‌ಸಲ್ಲಿಸಿದ್ದಾರೆ. ಈ ಕೋವಿಶೀಲ್ಡ್ ನಿಂದ ಮಗಳ ಸಾವು.. ಒಂದು ಸಾವಿರ ಕೋಟಿ‌ ಪರಿಹಾರ ಕೇಳಿದ ತಂದೆಲಸಿಕೆಯಿಂದಾಗಿ ತನ್ನ ಮಗಳು ಸಾವನ್ನಪ್ಪಿದ್ದಾಳೆಂದು ಆರೋಪಿಸಿ ಒಂದು ಸಾವಿರ ಕೋಟಿ ಪರಿಹಾರ ಕೇಳಿ ಕೋರ್ಟ್ ಮೆಟ್ಟಿಲೇರಿದ್ದಾರೆ.ಮಹಾರಾಷ್ಟ್ರದ ಔರಂಗಜೇಬ್ ನಲ್ಲಿ ನಡೆದ ಘಟನೆ ಇದು. ಸಿರಮ್ ಕಂಪನಿ ಒಂದು ಸಾವಿರ ಕೋಟಿ ಕೊಡಲು ಕೋರ್ಟ್ ಮೊರೇ ಹೋಗಿದ್ದರುದಿಲೀಪ್ ಲುನಾವತ್ ಅವರ ಮಗಳು ಸ್ನೇಹಲ್ ನಾಸಿಕ್ ನಲ್ಲಿ ಮೆಡಿಕಲ್ ಓದುತ್ತಿದ್ದಾಳೆ.‌ ಸರ್ಕಾರದ ಆದೇಶದಂತೆ ಎರಡು ಡೋಸ್ ಗಳನ್ನ ಹಾಕಿಸಿಕೊಂಡಿದ್ದಾಳೆ . ಆದರೆ ಅಡ್ಡ ಪರಿಣಾಮದಿಂದ ಕಳೆದ ವರ್ಷ ಸಾವನ್ನಪ್ಪಿದ್ದಳು .ಹೀಗಾಗಿ ಅದರ ಅಧ್ಯಯನವನ್ನ ನಡೆಸಿದಾಗ ಎಎಫ್ ಐಇ ಸಮಿತಿ ,ಕೋವಿಶೀಲ್ಡ್ ನ ಸೈಡ್ ಎಫೆಕ್ಟ್ ನಿಂದಲೇ ಸಾವನ್ನಪ್ಪಿದ್ದಾಳೆಂದು ಹೇಳಿದೆ .ಈ ಹಿನ್ನಲೆ ನನ್ನ ಮಗಳ ಸಾವಿಗೆ ಸಿರಮ್ ಕಂಪನಿಯೇ ಕಾರಣ ಎಂದು ಆರೋಪಿಸಿ ಬಾಂಬೇ ಹೈ ಕೋರ್ಟ್ ಗೆ ಮೂರು ದಿನದ ಹಿಂದೆ ಅರ್ಜಿ‌ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ಸಿರಮ್ ಕಂಪನಿಯಿಂದ ಒಂದು ಸಾವಿರ ಕೋಟಿ ಪರಿಹಾರ ಕೊಡಿಸುವಂತೆ ಕೋರಿದ್ದಾರೆ.ಅರ್ಜಿಯಲ್ಲಿ ಸಿರಮ್ ಕಂಪನಿಯಿಂದ ಒಂದು ಸಾವಿರ ಕೋಟಿ ಪರಿಹಾರ ಕೊಡಿಸುವಂತೆ ಕೋರಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿದ್ಯುತ್ ದ್ವಿಚಕ್ರ ವಾಹನಗಳ 1000 ತ್ವರಿತ ಚಾರ್ಜಿಂಗ್ ಸೌಲಭ್ಯ ಸ್ಥಾಪನೆಗೆ ಒಪ್ಪಂದ

Thu Feb 3 , 2022
ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ದ್ವಿಚಕ್ರ ವಾಹನಗಳ 1000 ತ್ವರಿತ ಚಾರ್ಜಿಂಗ್ ಸೌಲಭ್ಯ ಸ್ಥಾಪಿಸಲು ಮೆ. ಎಥರ್ ಎನರ್ಜಿ ಮತ್ತು ಎಸ್ಕಾಂಗಳ ನಡುವೆ ಒಪ್ಪಂದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಸಹಿ ಮಾಡಲಾಯಿತು.ಈ ಚಾರ್ಜಿಂಗ್ ಸೌಲಭ್ಯಗಳಿಗೆ ಅಗತ್ಯ ತಾಂತ್ರಿಕ ಬೆಂಬಲವನ್ನು ಎಸ್ಕಾಂಗಳು ನೀಡಲಿದ್ದು, ಸರ್ಕಾರಿ ಸಂಸ್ಥೆಗಳು ಈ ಸೌಲಭ್ಯ ಸ್ಥಾಪನೆಗೆ ಸ್ಥಳಾವಕಾಶ ಒದಗಿಸಲು ಎಸ್ಕಾಂಗಳೊಂದಿಗೆ ಸಮನ್ವಯ ವಹಿಸಲಿವೆ.ಎಥರ್ ಎನರ್ಜಿ ಕಂಪನಿಯು ವಿದ್ಯುತ್ ದ್ವಿಚಕ್ರ ವಾಹನಗಳಿಗೆ ಉಚಿತವಾಗಿ ಚಾರ್ಜಿಂಗ್ ಸೌಲಭ್ಯಗಳನ್ನು ಕಲ್ಪಿಸಲಿವೆ.ಎಥರ್ […]

Advertisement

Wordpress Social Share Plugin powered by Ultimatelysocial