ಕೋಲಾರ ಮಾಲೂರು ತಾಲ್ಲೂಕು ಪುರಸಭೆ ಕಚೇರಿಯಲ್ಲಿ ಮುಖ್ಯಾಧಿಕಾರಿ ಪ್ರಸಾದ್ ರೆಡ್ಡಿಯಿಂದ ಅಂಗವಿಕಲನಿಗೆ ಅಂಗಡಿ ಮಳಿಗೆಗೆ ಅನುಮತಿ ಕೇಳಲು ಹೋದ ವ್ಯಕ್ತಿಯ ಮೇಲೆ ಗೂಂಡ ವರ್ತನೆ ಶಾಸಕ ಕೆ. ವೈ. ನಂಜೇಗೌಡರು ಹೇಳಿದರು ಅಂಗಡಿಗೆ ಅನುಮತಿ ನೀಡುವುದಿಲ್ಲ ಎಂದು ಏಕವಚನದಲ್ಲಿ ನಿಂದನೆ. ಕೋಲಾರ ಮಾಲೂರು ತಾಲ್ಲೂಕು ಪುರಸಭೆ ಕಚೇರಿಯಲ್ಲಿ ಘಟನೆ ಮುಖ್ಯಾಧಿಕಾರಿಯ ಗೂಂಡ ವರ್ತನೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದೆ
Please follow and like us:
Wed Jul 1 , 2020
ಮಧುಗಿರಿ ತಾಲ್ಲೂಕಿನ ಚಿನಕವಜ್ರ ಗ್ರಾಮಪಂಚಾಯಿತಿ ಕಾರ್ಯಲಯವನ್ನು ಸ್ಥಳಾಂತರಿಸುವುದನ್ನು ವಿರೋಧಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಗ್ರಾಮ ಪಂಚಾಯಿತಿಯ 14 ಜನ ಸದಸ್ಯರಿದ್ದು 3 ಜನ ಸದಸ್ಯರು ಸ್ಥಳಾಂತರಿಸುವುದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಕೆಲವು ಸದಸ್ಯರು ಕಾರ್ಯಾಲಯ ಬದಲಾಯಿಸುವಂತೆ ಮನವಿ ಮಾಡಿದ್ದರು. ಅದಕ್ಕೆ ಸಾರ್ವಜನಿಕರು ಒಪ್ಪುವುದಿಲ್ಲ ಎಂದು ಸ್ಥಳಿಯ ನಿವಾಸಿ ಮಂಜುಳಾ ಮಾತಾನಡಿ ಯಾವುದೇ ಕಾರಣಕ್ಕೂ ಕೂಡ ಪಂಚಾಯತಿ ಸ್ಥಳಾಂತರ ಮಾಡುವುದು ಬೇಡ ಸ್ಥಳಾಂತರಿಸುವ ಜಾಗವು ಊರಿನ ಹೊರಭಾಗದಲ್ಲಿದ್ದು, ಹುಡುಗಿಯರು ಹಾಗೂ ವೃದ್ಧರು ಓಡಾಡಲು […]