ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಜಾನ್ವಿ ಕಪೂರ್ʼ ತಾಯಿ ಸಾವಿನ ರಹಸ್ಯ ಬಿಚಿಟ್ಟಿದ್ದಾರೆ. ಪತ್ರಕರ್ತೆ ಬರ್ಖಾ ದತ್ ಅವರು ಆಯೋಜಿಸಿದ್ದ ಪ್ರಮುಖ ಹಬ್ಬವಾದ ವಿ ದಿ ವುಮೆನ್ ಸಂದರ್ಭದಲ್ಲಿ ಅಮ್ಮ ಶ್ರೀದೇವಿಬಗ್ಗೆಜಾನ್ವಿ ಭಾವನಾತ್ಮಕ ಮಾತುಗಳನ್ನುಆಡಿದ್ದಾರೆ.
“ಜಗತ್ತಿನಲ್ಲಿ ತಾಯಿ ಪ್ರೀತಿಸುವಷ್ಟು ಬೇರೆ ಯಾರು ಪ್ರೀತಿಸಲು ಸಾಧ್ಯವಿಲ್ಲ ಆಕೆಯ ಮಾತ್ರ ಎಲ್ಲವನ್ನು ಅರ್ಥ ಮಾಡಿಕೊಳ್ಳುತ್ತಾರೆ.
“ನಾನು ಆ ನೋವುನ್ನು ಬಹಳ ಸಮಯದವರೆಗೆ ಅನುಭವಿಸಿದ್ದೇನೆ ಆದರೆ ಅಮ್ಮ ಇಲ್ಲ ಎಂದೂ ಭಾವಿಸುವುದಿಲ್ಲ. ಅಮ್ಮ ನನ್ನ ಜೊತೆ ಇದ್ದಾಗ ನನ್ನ ಜೀವನವು ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಹಾಗೆಯೇ ಅವಳನ್ನು ಕಳೆದುಕೊಂಡಾಗ, ನನ್ನ ಜೀವನ ಯಾವುದೋ ಸಿನಿಮಾದ ಕಥೆಯಂತಾಯಿತು.
ಆ ಸಮಯದಲ್ಲಿ ನಾನು ಮೊದಲ ಚಿತ್ರದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದೆಆದರೆ ಆ ಸುದ್ದಿಯು ನನಗೆ ಒಂದು ಬಾರಿ ಹೃದಯಘಾತಕ್ಕೆ ಕಾರಣವಾಯಿತು.ಅಮ್ಮನ ಸಾವಿನ ಮೊದಲು ನಾನು ನಡೆಸುತ್ತಿದ್ದ ಜೀವನವು ಆದರ್ಶವಾದಿ ಎಂಬಂತೆ ಇತ್ತು ಆದರೆ ಪ್ರಸ್ತುತ ಎಲ್ಲವೂ ಕಾಲ್ಪನಿಕದಂತಾಗಿದೆ. COVID ಸಮಯದಲ್ಲಿ, ನಾನು ನನ್ನೊಂದಿಗೆ ಒಬ್ಬೊಂಟಿಯಾಗಿ ಸಮಯ ಕಳೆಯ ಬೇಕಾಯಿತು. ಆ ಸಮಯದಲ್ಲಿ ನನ್ನನ್ನು ನಾನು ಅರಿತುಕೊಂಡೆ.
ಅನಿವಾರ್ಯವಾಗಿ ನಾನು ಬದುಕಬೇಕಾಗಿತ್ತು ಜೀವ ಇದ್ದು ಇಲ್ಲದಂತೆ ನಾನು ಬಹುತೇಕ ಸಂಪೂರ್ಣ ನನ್ನ ಸ್ಥಿರತೆ ಕಳೆದುಕೊಂಡಿದ್ದೆ … ಆ ನೋವುನ್ನು ಮರೆಯಲು ಜನರ ಸಹವಾಸವನ್ನು ಹುಡಕಾಬೇಕಾಯಿತು. ಅಮ್ಮನನ್ನು ಕಳೆದುಕೊಂಡ ಜೀವನವು ಶೂನ್ಯವೆಂದು ಭಾವಿಸುತ್ತೇನೆ ಎಂದರು.ಅಮ್ಮನ ಸಾವಿನ ನಂತರ ತಾನು ಅನುಭವಿಸಿದ ಅಪರಾಧಿ ಪಟ್ಟ ದ ಬಗ್ಗೆಯೂ ಜಾನ್ವಿ ಮಾತನಾಡಿದ್ದಾರೆ. ಅಮ್ಮನ ಸಾವಿನಲ್ಲಿ ತನ್ನ ತಪ್ಪಿಲ್ಲದಿದ್ದರೂ ನಾನು ಅಪರಾಧಿಯಾಗಿರುವೆ . ಆ ದಿನ ಏನು ಅರಿದ ನನಗೆ ಎಲ್ಲವನ್ನು ನಾನೇ ನಿಭಾಯಿಸಬೇಕಾಯಿತು ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada