ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಷ್ ಪುತ್ರ, ಜ್ಯೂ.
ಅಭಿಷೇಕ್ ಅಂಬರೀಶ್ ಸಾಲು ಸಾಲು ಸಿನಿಮಾ ಒಪ್ಪಿಕೊಂಡ ಸುದ್ದಿ ಬಂದಿದೆ.
ಈಗಾಗಲೇ ಅಮರ್ ಸಿನಿಮಾ ರಿಲೀಸ್ ಆಗಿ ಸೂರಿ ನಿರ್ದೇಶನದಲ್ಲಿ ಅಭಿ ‘ಬ್ಯಾಡ್ ಮ್ಯಾನರ್ಸ್’ ಎಂಬ ಸಿನಿಮಾ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಮೂರು-ನಾಲ್ಕು ಸಿನಿಮಾ ಒಪ್ಪಿಕೊಂಡ ಸುದ್ದಿ ಬಂದಿದೆ.
ಮದಗಜ ಖ್ಯಾತಿಯ ಮಹೇಶ್ ಕುಮಾರ್ ಗೆ ಒಂದು, ಪ್ರಶಾಂತ್ ರಾಜ್ ಜೊತೆಗೆ ಇನ್ನೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಇನ್ನೂ ಈ ಬಗ್ಗೆ ಅಧಿಕೃತ ಪ್ರಕಟಣೆ ಬಂದಿಲ್ಲ.
Please follow and like us:
Thu Apr 21 , 2022
ಈ ಹಿಂದೆಲ್ಲಾ ಪ್ರತಿಯೊಬ್ಬರೂ ನೆಲದ ಮೇಲೆ ಮಲಗುವ ಅಭ್ಯಾಸವಿತ್ತು. ಆದರೆ, ಕಾಲ ಬದಲಾದಂತೆ ಅಭ್ಯಾಸಗಳೂ ಬದಲಾಗಿ ಈಗ ಬೆಡ್, ಮ್ಯಾಟ್ರೆಸ್ಗಳು ಬಂದಿವೆ. ಆದರೆ, ಆಧುನಿಕ ಉಪಕರಣಗಳು ಆಗ ಕೊಡುತ್ತಿದ್ದ ಆರೋಗ್ಯವನ್ನು ಕಿತ್ತುಕೊಂಡಿವೆ ಎಂದರೆ ತಪ್ಪಾಗಲ್ಲ. ಹೌದು, ನೆಲದ ಮೇಲೆ ಚಾಪೆ ಹಾಕಿ ಎಲ್ಲರೂ ಒಟ್ಟಿಗೆ ಮಲಗುವುದು ಖುಷಿಯ ಜೊತೆಗೆ, ಆರೋಗ್ಯಕ್ಕೂ ಬಹಳ ಒಳ್ಳೆಯದು. ಹಾಗಾದರೆ, ನೆಲದ ಮೇಲೆ ಮಲಗುವುದರಿಂದ ಸಿಗುವ ಪ್ರಯೋಜನಗಳು ಯಾವುವು ಎಂಬುದನ್ನು ನೋಡೋಣ. ನೆಲದ ಮೇಲೆ […]