ಚಿಕ್ಕೋಡಿ:ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ತಗ್ಗಿದ ಮಳೆ.
ಆಲಮಟ್ಟಿ ಜಲಾಶಯದಿಂದ ನೀರು ಬಿಡುಗಡೆ ಹಿನ್ನಲೆ.
ಕೃಷ್ಣಾ ನದಿ ಪ್ರಮಾಣದಲ್ಲಿ ನಿನ್ನೆಗಿಂತ 1 ಸಾವಿರ ಕ್ಯೂಸೆಕ್ ನೀರು ಕಡಿಮೆ.
ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್ ನಿಂದ ಪಂಚಗಂಗಾ ನದಿ ಮೂಲಕ ಕೃಷ್ಣಾ ನದಿಗೆ 99875 ಕ್ಯೂಸೆಕ್ ನೀರು.
ದೂಧಗಂಗಾ ನದಿ ಮೂಲಕ ಕೃಷ್ಣಾ ನದಿಗೆ 27120 ಕ್ಯೂಸೆಸ್ ನೀರು.
ಹೀಗೆ ಕೃಷ್ಣಾ ನದಿಯಲ್ಲಿ 1.27.000 ಸಾವಿರ ಕ್ಯೂಸೆಕ್ ಒಳ ಹರಿವು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: