ಮಲ್ಲಿಕಾ ಘಂಟಿ, ಹಂಪಿ ವಿವಿ ವಿಶ್ರಾಂತ ಕುಲಪತಿ
ಕರ್ನಾಟಕ ವಿದ್ಯಾವರ್ಧಕ ಸಂಘದ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಷಣ
ಪ್ರಶಸ್ತಿ ಪುರಸ್ಕೃತ ಸಾಹಿತಿ ಗುರುಲಿಂಗ ಕಾಪಸೆ ಬಗ್ಗೆ ಮಾತನಾಡುತ್ತ ಅಸಹಿಸ್ಣುತೆ ಪ್ರಸ್ತಾಪ
ಸಂಘದ ಪ್ರಶಸ್ತಿಗೆ ಭಾಜರಾಗಿರೋ ಕಾಪಸೆ
ಈ ವೇಳೆ ಕಾಪಸೆ ಸಾಹಿತ್ಯದ ಬಗ್ಗೆ ಮಾತನಾಡುತ್ತ ಅಸಹಿಸ್ಣುತೆ ಪ್ರಸ್ತಾಪ
ಇಡೀ ಭಾರತ ಅಸಹಿಸ್ಣುತೆಯಿಂದ ಬಳಲುತ್ತಿದೆ
ಈ ಹೊತ್ತಿನಲ್ಲಿ ಸಹಿಸ್ಣುತೆ ಪಾಠ ಹೇಗೆ ಮಾಡಬೇಕು?
ನೇರವಾಗಿ ಹೇಳಿದರೆ ಸಮಾಜ ಕೇಳುವ ಸ್ಥಿತಿಯಲ್ಲಿ ಇಲ್ಲ
ಹೀಗಾಗಿ ಕಾಪಸೇಯಂಥವರು ಹೇಳಿದ್ದನ್ನು ಪ್ರಸ್ತಾಪಿಸಿ ತಿಳಿಸಬೇಕಾಗಿದೆ
ಈಗ ಬೇರೆಯವರ ವಿಚಾರ ಇಟ್ಟುಕೊಂಡು ಹೇಳಬೇಕಜ
ಈಗ ಏನು ಮಾತನಾಡಿದರೂ ವಿವಾದ ಆಗುತ್ತಿದೆ
ಅಸಹಿಸ್ಣುತೆ ಬಗ್ಗೆ ಹೇಗೆ ಉತ್ತರಿಸಬೇಕು?ಧಾರ್ಮಿಕ ನೆಲೆಯ ಆಘಾತಕಾರಿ ಸಂಗತಿಗಳಿಗೆ ಹೇಗೆ ಉತ್ತರಿಸಬೇಕೆಂಬ ಆತಂಕ ಇದೆ
ಪಠ್ಯಕ್ಕೆ ಸಂಬಂಧಿಸಿದಂತೆಯೂ ವಿವಾದ ಆಗಿದೆ
ಮಕ್ಕಳಿಗೆ ಏನನ್ನು ಬೋಧಿಸಬೇಕು ಎನ್ನುವುದು ದೊಡ್ಡ ವಿವಾದ ಆಗಿದೆ
ಕವಿ ಮಧುರಚೆನ್ನ ಧೂಲಾಸಾಹೇಬರ ಮನೆಯಲ್ಲಿ ಉಳಿದು ಮೂಲ್ಕಿ ಓದಿದ್ದರು
ಇದು ಧಾರ್ಮಿಕ ಸಹಿಷ್ಣುತೆ, ಭಾವೈಕ್ಯತೆ ಸಂಗತಿ
ಇದನ್ನು ಗುರುಲಿಂಗ ಕಾಪಸೆ ಬರೆದಿದ್ದಾರೆ
ಈ ಮಧುರತೆ, ಸಹಿಷ್ಣುತೆ ನೆಲೆ ಪಠ್ಯಕ್ಕೆ ಸೇರಿಸಬೇಕಿದೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: