ಧಾರವಾಡ: ಮಲ್ಲಿಕಾ ಘಂಟಿ ಹೇಳಿಕೆ ಇಡೀ ದೇಶ ಅಸಹಿಸ್ಣುತೆಯಿಂದ ಬಳಲುತ್ತಿದೆ!

ಮಲ್ಲಿಕಾ ಘಂಟಿ, ಹಂಪಿ ವಿವಿ ವಿಶ್ರಾಂತ ಕುಲಪತಿ

ಕರ್ನಾಟಕ ವಿದ್ಯಾವರ್ಧಕ ಸಂಘದ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಷಣ

ಪ್ರಶಸ್ತಿ ಪುರಸ್ಕೃತ ಸಾಹಿತಿ ಗುರುಲಿಂಗ ಕಾಪಸೆ ಬಗ್ಗೆ ಮಾತನಾಡುತ್ತ ಅಸಹಿಸ್ಣುತೆ ಪ್ರಸ್ತಾಪ

ಸಂಘದ ಪ್ರಶಸ್ತಿಗೆ ಭಾಜರಾಗಿರೋ ಕಾಪಸೆ

ಈ ವೇಳೆ ಕಾಪಸೆ ಸಾಹಿತ್ಯದ ಬಗ್ಗೆ ಮಾತನಾಡುತ್ತ ಅಸಹಿಸ್ಣುತೆ ಪ್ರಸ್ತಾಪ

ಇಡೀ ಭಾರತ ಅಸಹಿಸ್ಣುತೆಯಿಂದ ಬಳಲುತ್ತಿದೆ

ಈ ಹೊತ್ತಿನಲ್ಲಿ ಸಹಿಸ್ಣುತೆ ಪಾಠ ಹೇಗೆ ಮಾಡಬೇಕು?

ನೇರವಾಗಿ ಹೇಳಿದರೆ ಸಮಾಜ ಕೇಳುವ ಸ್ಥಿತಿಯಲ್ಲಿ ಇಲ್ಲ

ಹೀಗಾಗಿ ಕಾಪಸೇಯಂಥವರು ಹೇಳಿದ್ದನ್ನು ಪ್ರಸ್ತಾಪಿಸಿ ತಿಳಿಸಬೇಕಾಗಿದೆ

ಈಗ ಬೇರೆಯವರ ವಿಚಾರ ಇಟ್ಟುಕೊಂಡು ಹೇಳಬೇಕಜ

ಈಗ ಏನು ಮಾತನಾಡಿದರೂ ವಿವಾದ ಆಗುತ್ತಿದೆ

ಅಸಹಿಸ್ಣುತೆ ಬಗ್ಗೆ ಹೇಗೆ ಉತ್ತರಿಸಬೇಕು?ಧಾರ್ಮಿಕ‌ ನೆಲೆಯ ಆಘಾತಕಾರಿ‌ ಸಂಗತಿಗಳಿಗೆ ಹೇಗೆ ಉತ್ತರಿಸಬೇಕೆಂಬ ಆತಂಕ ಇದೆ

ಪಠ್ಯಕ್ಕೆ ಸಂಬಂಧಿಸಿದಂತೆಯೂ ವಿವಾದ ಆಗಿದೆ

ಮಕ್ಕಳಿಗೆ ಏನನ್ನು ಬೋಧಿಸಬೇಕು ಎನ್ನುವುದು ದೊಡ್ಡ ವಿವಾದ ಆಗಿದೆ

ಕವಿ ಮಧುರಚೆನ್ನ ಧೂಲಾಸಾಹೇಬರ ಮನೆಯಲ್ಲಿ ಉಳಿದು ಮೂಲ್ಕಿ ಓದಿದ್ದರು

ಇದು ಧಾರ್ಮಿಕ ಸಹಿಷ್ಣುತೆ, ಭಾವೈಕ್ಯತೆ ಸಂಗತಿ

ಇದನ್ನು ಗುರುಲಿಂಗ ಕಾಪಸೆ ಬರೆದಿದ್ದಾರೆ

ಈ‌ ಮಧುರತೆ, ಸಹಿಷ್ಣುತೆ ನೆಲೆ ಪಠ್ಯಕ್ಕೆ ಸೇರಿಸಬೇಕಿದೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೊಪ್ಪಳದಲ್ಲಿ ಅಚ್ಚರಿ ಹಾವುಗಳ ವಿಡಿಯೋ ವೈರಲ್.

Thu Jul 21 , 2022
ಸಾಮಾನ್ಯವಾಗಿ ಎರಡು ಹಾವುಗಳು ಮಿಲನದಲ್ಲಿ ತೊಡಗೋದು ಸಾಮಾನ್ಯ. ಆದ್ರೆ ಕೊಪ್ಪಳದಲ್ಲಿ ಮೂರು ಹಾವುಗಳ ನಡುವೆ ಮಿಲನ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇರೂರು ಗ್ರಾಮದ ಬಳಿ ಘಟನೆ. ನಡು ರಸ್ತೆಯಲ್ಲಿ ಮಿಲನದಲ್ಲಿ ತೊಡಗಿದ ಮೂರು ಹಾವುಗಳು. ಹಣವಾಳ- ಹೆರೂರು ಗ್ರಾಮದ ರಸ್ತೆ ನಡುವೆ ಮಿಲನ. ಮೂರು ಹಾವುಗಳ ಮಿಲನ ಕಂಡು ಅಚ್ಚರಿ ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial