ಜನಾರ್ಧನರೆಡ್ಡಿ ಆಟದಿಂದ ಸೋಮಶೇಖರ್ ರೆಡ್ಡಿ ಗೆ ಸಂಕಷ್ಟ…?
ಮುಸ್ಲಿಂ ಸಮುದಾಯದ ಮುಖಂಡರನ್ನು ಪತ್ನಿ ಮೂಲಕ ಭೇಟಿ ಮಾಡಸ್ತಿರೋ ರೆಡ್ಡಿ…..
ಗಂಗಾವತಿಯಲ್ಲಿ ಕುಳಿತು ಬಳ್ಳಾರಿಯ ರಾಜಕಾರಣ…
ತಮ್ಮನ ರಾಜಕೀಯ ತಂತ್ರಕ್ಕೆ ಅಣ್ಣ ಕಂಗಾಲು…..
ಕೆ ಆರ್ ಪಿ ಪಿ ಪಕ್ಷದ ನಾಯಕಿ ಅರುಣಾ ಲಕ್ಷ್ಮೀ ಮಿಂಚಿನ ಸಂಚಾರ……
ಪಕ್ಷದ ಪ್ರಚಾರದ ವಾಹನದಲ್ಲಿ ತಡರಾತ್ರಿ ಸಂಚಾರ….
ನಗರದ ಸಂಗಮ್ ಸರ್ಕಲ್ ನಲ್ಲಿರೋ ದರ್ಗಾಕ್ಕೆ ಭೇಟಿ……
ಮುಸ್ಲಿಂ ಸಮುದಾಯದ ಮುಖಂಡರನ್ನು ಭೇಟಿ ಮಾಡಿದ ಅರುಣಾ ಲಕ್ಷ್ಮೀ…..
ಮುಸ್ಲಿಂ ಸಮುದಾಯದ ಮುಖಂಡರನ್ನು ಜನಾರ್ಧನರೆಡ್ಡಿ ಆಪ್ತ ಅಲಿಖಾನ….
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada