ಕೊಟ್ಯಾಂತರ ಭಕ್ತರನ್ನು ಬಿಟ್ಟು ಅಗಲಿದ ನಡೆದಾಡುವ ದೇವರು ಜ್ಞಾನ ಯೋಗಶ್ರಮದ ಸಿದ್ದೇಶ್ವರ ಶ್ರೀಗಳಿಗೆ ಇಂದು ರಾಮದುರ್ಗದ ಬಾಣಗಾರ ಪೇಟೆಯ ಶ್ರೀ ಬನಶಂಕರಿ ದೇವಿ ಸಭಾಭವನದಲ್ಲಿ ರಾಮದುರ್ಗ ದೇವಾಂಗ ಸಮಾಜದ ಬಾಂಧವರಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಅಗಲಿದ ಶ್ರೀಗಳಿಗೆ ಪುಷ್ಪಾರ್ಚನೆ ಮತ್ತು ಮೌನಾಚರಣೆಯನ್ನು ಸಲ್ಲಿಸಲಾಯಿತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada