ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಕೊಲೆ ಪ್ರಕರಣ
ಸರ್ಕಾರ ಏನು ಮಾಡ್ತಾ ಇಲ್ಲ ಅನೋ ಭಾವನೆ ತಪ್ಪು
ಘಟನೆಯನ್ನು ಖಂಡಿಸುತ್ತೇನೆ
ಸಿಎಂ, ಗೃಹ ಸಚಿವರಲ್ಲಿ ವಿನಂತಿ ಮಾಡುತ್ತೇನೆ
ಭಾರತ ಸಂವಿಧಾನ ಒಪ್ಪದವರ ವಿರುದ್ಧ ಕಟ್ಟ ನಿಟ್ಟಿನ ಕ್ರಮ ಆಗಬೇಕು
ಇದು ತಿಕ ಗಳಲ್ಲಿ ಎರಡನೇ ಘಟನೆಯಾಗಿದೆ ಕಟ್ಟುನಿಟ್ಟಿನ ಕ್ರಮ ವಹಿಸುವುದು ಅನಿವಾರ್ಯ
ವಿಶೇಷ ಕೋರ್ಟ್ ಮಾಡಿ ಶೀಘ್ರದಲ್ಲೇ ಶಿಕ್ಷೆ ಪ್ರಕಟ ಮಾಡಬೇಕು
ಈ ರೀತಿಯ ಮಾಡೋವರನ್ನು ಎನ್ ಕೌಂಟರ್ ಮಾಡಬೇಕು
ಇದು ನನ್ನ ವೈಯಕ್ತಿಕ ಅಭಿಪ್ರಾಯ
ನಾನು 32 ವರ್ಷದಿಂದ ಬಿಜೆಪಿ ಕಾರ್ಯಕರ್ತನಾಗಿ ಕೆಲಸ
ಇಷ್ಟೊಂದು ಆಕ್ರೋಶ ಎಂದು ವ್ಯಕ್ತವಾಗಿರಲಿಲ್ಲ
ಇದೇ ಮೊದಲು ಆಕ್ರೋಶ ವ್ಯಕ್ತವಾಗಿದ್ದು ಸತ್ಯವು ಇದೆ
ಪಕ್ಷಕ್ಕಾಗಿ ಶ್ರಮ ವಹಿಸುತ್ತಾರೆ
ಕುಟುಂಬ, ಅವರ ಜವಾಬ್ದಾರಿ ಪಕ್ಷದ ಮೇಲೆ ಇದೆ
ಸಿಎಂ ಕಾರ್ಯಕ್ರಮ ರದ್ದು ಮಾಡಿ ಕಾರ್ಯಕರ್ತ ಭಾವನೆಗೆ ಸ್ಪಂದನೆ ಮಾಡಿದ್ದಾರೆ
ಕಾನೂನು ಪ್ರಕಾರ ಕ್ರಮ ವಹಿಸಬೇಕು ಎಂದು ನನ್ನ ವೈಯಕ್ತಿಕ ಆಗ್ರಹ
ತಪ್ಪಿಸ್ಥರ ಮೇಲೆ ಉಗ್ರ ಕ್ರಮ ಕೈಗೊಂಡರೇ ಘಟನೆ ಮರುಕಳಿಸಲ್ಲ
ಎಸ್ ಡಿ ಪಿ ಐ, ಪಿ ಎಫ್ ಐ ಬ್ಯಾನ್ ಮಾಡಲು ಬಹಳಷ್ಟು ಜನರ ಬೇಡಿಕೆ
ಯಾರ ಮರ್ಜಿ ಕಾಯುವ ಪ್ರಶ್ನೆ ಇಲ್ಲ
ಕಟ್ಟುನಿಟ್ಟಿನ ಕ್ರಮ ವಹಿಸಿದ್ರೇ ಯಾವ ಸಂಘಟನೆ ಬೆಳೆಯಲ್ಲ
ನಿಶ್ಚಿತವಾಗಿ ಎನ್ ಕೌಂಟರ್ ಅವಶ್ಯಕತೆ ಸಂದರ್ಭ ಬಂದಾಗ ಮಾಡಬೇಕು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: