ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಅಧಿಕೃತ ಅಭ್ಯರ್ಥಿ ಬಿಜೆಪಿ ಪಕ್ಷದಿಂದ ಅಭಯ್ ಪಾಟೀಲ್ ಶಾಪುರ್..!

ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಅಧಿಕೃತ ಅಭ್ಯರ್ಥಿ ಬಿಜೆಪಿ ಪಕ್ಷದಿಂದ ಅಭಯ್ ಪಾಟೀಲ್ ಶಾಪುರ್ ಭಾಗದಲ್ಲಿ ಮತಯಾಚನೆ ರ್ಯಾಲಿ ಹಮ್ಮಿಕೊಂಡಿದ್ದರು. ಕ್ಷೇತ್ರದ ಮತದಾರರು ಅಭಯ್ ಪಾಟೀಲ್ ಮತಯಾಚನೆ ಸಂದರ್ಭದಲ್ಲಿ ಮನೆ ಮನೆಗೆ ತೆರಳಿದಾಗ ಕ್ಷೇತ್ರದ ಮತದಾರರು ಮಾಲೆ ಹಾಕುತ್ತ ಹೂವಿನ ಸುರುಮಳೆಯನ್ನೇ ಸುರಿಸುತ್ತಾ ಮಹಿಳೆಯರು ಆರ್ಥಿ ಬೆಳಗುವ ಮುಖಾಂತರ ಅಭ್ಯರ್ಥಿ ಅಭಯ್ ಪಾಟೀಲರನ್ನು ಸ್ವಾಗತಿಸಿದರು.

ಶಹಪುರ್ ಭಾಗದಲ್ಲಿ ಮತದಾರರು ಅಬ್ಬೆ ಪಾಟೀಲರಿಗೆ ಬಿಜೆಪಿಗೆ ಮತ ನೀಡಲು ಅಭಯ ಪಾಟೀಲರನ್ನು ಸ್ವೀಟ್ ತಿಳಿಸುತ್ತಾ ಪಟಾಕಿ ಹಾರಿಸುತ್ತಾ ಆರ್ತಿ ಬೆಳಗಿಸಿ ಬೆಂಬಲಿಸಿದರು ಈ ಸಂದರ್ಭದಲ್ಲಿ ಕ್ಷೇತ್ರದ ಮತದಾರರು ಹಾಗೂ ಬಿಜೆಪಿ ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗವಹಿಸಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Karnataka Election 2023: ಕಾಂಗ್ರೆಸ್ ಗ್ಯಾರಂಟಿ ಬೋಗಸ್; ಅವರ ಭರವಸೆ ಈಡೇರಿಸಿದ್ದು ಬಿಜೆಪಿ ಎಂದ ಮೋದಿ

Sun Apr 30 , 2023
  ಕೋಲಾರ, ಕರ್ನಾಟಕ: ಪ್ರಣಾಳಿಕೆಯು ಯಾವುದೇ ಪಕ್ಷದ ಸಂಕಲ್ಪವಿದ್ದಂತೆ. ಅದನ್ನು ಈಡೇರಿಸದೇ ಹೋದರೆ ಜನರಿಗೆ ಮಾಡಿದ ಪಾಪ ಎನಿಸಿಕೊಳ್ಳುತ್ತದೆ. 2004ರಲ್ಲಿ ಕಾಂಗ್ರೆಸ್ ಸರ್ಕಾರವು ರೈತರಿಗೆ ಡೈರೆಕ್ಟ್ ಇನಕಮ್ ಸಪೋರ್ಟಿಂಗ್ ಸ್ಕೀಮ್ ಘೋಷಣೆ ಮಾಡಿತ್ತು. ಆದರೆ, 2009ರವರೆಗೂ ಈ ಸ್ಕೀಮ್ ತರಲಿಲ್ಲ. 2009ರ ಪ್ರಣಾಳಿಕೆಯಲ್ಲೂ ಇದೇ ಘೋಷಣೆ ಮಾಡಿತು. 2014ರವರೆಗೂ ಜಾರಿ ಮಾಡಲೇ ಇಲ್ಲ. ಆ ಮೂಲಕ ರೈತರಿಗೆ ಮೋಸ ಮಾಡಿತು. ಯಾವಾಗ 2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಕಿಸಾನ್ ಸಮ್ಮಾನ್ […]

Advertisement

Wordpress Social Share Plugin powered by Ultimatelysocial