ತಾಲೂಕಿನ ಬಸ್ಸುಗಳ ಸಮಸ್ಯೆಗೆ ಮುಕ್ತಿಯಾವಾಗ ಹಾಲಿ ಹಾಗೂ ಮಾಜಿ ಶಾಸಕರು ಮಾಡಿದ್ದೆನು!

ಹೌದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸಾರಿಗೆ ವ್ಯವಸ್ಥೆ ಬಗ್ಗೆ ನೋಡ್ತಾ ಹೋದರೆ ಸಮಸ್ಯೆಗೆ ಪರಿಹಾರ ಇಲ್ಲದಂತಾಗಿದೆ.ಕಲಘಟಗಿ ಇಂದ ಧಾರವಾಡ ಹಾಗೂ ಹುಬ್ಬಳ್ಳಿಗೆ ತೆರಳಿದ ನಂತರ ಸಾಯಂಕಾಲದ ಒಳಗಡೆ ಮರಳಿ ಉರಿಗೆ ಬರಬೇಕಾದ ಪರಿಸ್ಥಿತಿ ಬಂದೋದಗಿದೆ ಕಾರಣ ಸಾಯಂಕಾಲ ದಿಂದ ಧಾರವಾಡ ಹಾಗೂ ಹುಬ್ಬಳ್ಳಿಯಿಂದ ಕಲಘಟಗಿಗೆ ಬರಲು ಬಸ್ಸುಗಳು ವೆವಸ್ಥೆ ಇಲ್ಲದೆ ಜನರು ಬಸ್ಸ್ ನಿಲ್ದಾಣದಲ್ಲಿ ಪರದಾಡುವ ಪರಿಸ್ಥಿತಿ ಬಂದಿದೆ.ತಾಲೂಕಿನಲ್ಲಿ ನೂರಾರು ಕೋಟಿ ಅನುದಾನ ತಂದಿದಿವಿ ಎನ್ನುವ ಹಾಲಿ ಶಾಸಕರು ಹಾಗೂ ತಾಲೂಕಿನಲ್ಲಿ ಪದೆ ಪದೆ ವಿಶ್ವದಾಖಲೆ ಮಾಡುತ್ತಿರುವ ಮಾಜಿ ಶಾಸಕರು ತಾಲೂಕಿನ ಸಾಮಾನ್ಯ ಜನರ ಸಮಸ್ಯೆ ಹಾಗೂ ಪ್ರತಿನಿತ್ಯ ವಿಧ್ಯಾರ್ಥಿಗಳು ಪಡುತ್ತಿರುವ ತೊಂದರೆ ಮಾತ್ರ ಯಾರಿಂದಾನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂಬುದು ಜನಸಾಮಾನ್ಯರಿಗೆ ಅರ್ಥವಾಗಿದ್ದು ಮುಂದೆ ಜನರು ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ.

ವರದಿ: ಉದಯ ಗೌಡರ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ರಾಜ್ ‍ಕಪೂರ್ ಬಾಲಿವುಡ್ ಜಗತ್ತಿನ ಅಪ್ರತಿಮ ಪ್ರತಿಭಾವಂತ ಕನಸುಗಾರ.

Mon Dec 26 , 2022
ರಾಜ್‍ ಕಪೂರ್ 1924ರ ಡಿಸೆಂಬರ್ 14ರಂದು ಜನಿಸಿದರು. ಈತ ತನ್ನ ಬಾಲ್ಯದ ದಿನಗಳಲ್ಲಿ ತಂದೆ ಪೃಥ್ವಿರಾಜ್ ಕಪೂರ್‌ಗೆ “ನಿನ್ನನ್ನು, ನನ್ನ ತಂದೆ ಎಂದು ಈ ಜಗತ್ತು ಗುರುತಿಸುತ್ತದೆಯೇ ವಿನಃ ನನ್ನನ್ನು ಈ ಜಗತ್ತು ನಿನ್ನ ಮಗ ಎಂದು ಗುರುತಿಸುವುದಿಲ್ಲ” ಎಂದು ಹೇಳುತ್ತಿದ್ದರಂತೆ. ರಾಜ್ ಕಪೂರ್ ಪೃಥ್ವಿ ಥಿಯೇಟರಿನಲ್ಲಿ ಮೊದಲು ಬಾಲ ಕಲಾವಿದನಾಗಿ (ದಿವಾರ್) ನಂತರ ಯುವ ಕಲಾವಿದನಾಗಿ (ಪಠಾಣ್) ಚಿತ್ರದಲ್ಲಿ ನಟಿಸುತ್ತಿದ್ದ ಸಮಯದಲ್ಲಿ ವಸ್ತ್ರ ವಿನ್ಯಾಸದಿಂದ ಹಿಡಿದು ಸಿನಿಮಾ ಸೆಟ್ […]

Advertisement

Wordpress Social Share Plugin powered by Ultimatelysocial