ಹೌದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸಾರಿಗೆ ವ್ಯವಸ್ಥೆ ಬಗ್ಗೆ ನೋಡ್ತಾ ಹೋದರೆ ಸಮಸ್ಯೆಗೆ ಪರಿಹಾರ ಇಲ್ಲದಂತಾಗಿದೆ.ಕಲಘಟಗಿ ಇಂದ ಧಾರವಾಡ ಹಾಗೂ ಹುಬ್ಬಳ್ಳಿಗೆ ತೆರಳಿದ ನಂತರ ಸಾಯಂಕಾಲದ ಒಳಗಡೆ ಮರಳಿ ಉರಿಗೆ ಬರಬೇಕಾದ ಪರಿಸ್ಥಿತಿ ಬಂದೋದಗಿದೆ ಕಾರಣ ಸಾಯಂಕಾಲ ದಿಂದ ಧಾರವಾಡ ಹಾಗೂ ಹುಬ್ಬಳ್ಳಿಯಿಂದ ಕಲಘಟಗಿಗೆ ಬರಲು ಬಸ್ಸುಗಳು ವೆವಸ್ಥೆ ಇಲ್ಲದೆ ಜನರು ಬಸ್ಸ್ ನಿಲ್ದಾಣದಲ್ಲಿ ಪರದಾಡುವ ಪರಿಸ್ಥಿತಿ ಬಂದಿದೆ.ತಾಲೂಕಿನಲ್ಲಿ ನೂರಾರು ಕೋಟಿ ಅನುದಾನ ತಂದಿದಿವಿ ಎನ್ನುವ ಹಾಲಿ ಶಾಸಕರು ಹಾಗೂ ತಾಲೂಕಿನಲ್ಲಿ ಪದೆ ಪದೆ ವಿಶ್ವದಾಖಲೆ ಮಾಡುತ್ತಿರುವ ಮಾಜಿ ಶಾಸಕರು ತಾಲೂಕಿನ ಸಾಮಾನ್ಯ ಜನರ ಸಮಸ್ಯೆ ಹಾಗೂ ಪ್ರತಿನಿತ್ಯ ವಿಧ್ಯಾರ್ಥಿಗಳು ಪಡುತ್ತಿರುವ ತೊಂದರೆ ಮಾತ್ರ ಯಾರಿಂದಾನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂಬುದು ಜನಸಾಮಾನ್ಯರಿಗೆ ಅರ್ಥವಾಗಿದ್ದು ಮುಂದೆ ಜನರು ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ.
ವರದಿ: ಉದಯ ಗೌಡರ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…