ಧಾರವಾಡ
ರಸ್ತೆ ಅತಿಕ್ರಮಣ ಮಾಡಿದ್ದ ಅಂಗಡಿಗಳ ತೆರವು ಕಾರ್ಯಾಚರಣೆ
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಯಮನೂರು ಗ್ರಾಮದ ಬಳಿ ತೆರವು
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಅಂಗಡಿ ಹಾಕಿಕೊಂಡಿದ್ದ ವ್ಯಾಪಾರಿಗಳು
ಒಟ್ಟು 43 ಅಂಗಡಿಗಳ ತೆರವು ಮಾಡಿದ ಗ್ರಾ.ಪಂ ಅಧಿಕಾರಿಗಳು
ಅನಧಿಕೃತ ಅಂಗಡಿಗಳನ್ನ ಹಾಕಿ ರಸ್ತೆ ಇಕ್ಕಟ್ಟು ಮಾಡಿದ್ದ ವ್ಯಾಪಾರಸ್ಥರು
ಈ ಹಿನ್ನೆಲೆ ನೋಟಿಸ್ ನೀಡಿ ತೆರವು ಮಾಡಿದ ಗ್ರಾ.ಪಂ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada