ಚಾಲಾಕಿ ಕದೀಮನನ್ನು ಬಲೆಗೆ ಕೆಡುವಿದ ಅಥಣಿ ಪೊಲೀಸ್ರು.
ನಿಲ್ಲಿಸಿದ ಲಾರಿಗಳ ಟೈಯರ್ ಬಿಚ್ಚುತ್ತಿದ್ದ ಕದೀಮ.
ಕುಮಾರ್ ದಶರತ್ ಥೈಲರ್ ಆರೋಪಿ ವಶಕ್ಕೆ.
ಅಥಣಿ ತಾಲೂಕಿನ ಅನಂತಪುರ ಗ್ರಾಮದ ಕದೀಮ.
ಡಿಸ್ಕ್ ಸಮೇತ ಆರು ಟೈರ್ ಕಳ್ಳತನ.
ಗುತ್ತಿಗೆದಾರ ರಾಜು ಆಲಬಾಳ ಸೇರಿದ ಲಾರಿ.
ಕಳೆದು ತಿಂಗಳು ಬಡಾವಣೆಯಲ್ಲಿ ನಿಲ್ಲಿಸಿದ ಲಾರಿ ಟೈರ್ ಕಳ್ಳತನ.
ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿ ಚಲನವಲನ.
ಪೊಲೀಸರಿಗೆ ಅನುಮಾನ ಬಂದು ಅನಂತಪೂರ ಕ್ರಾಸ್ ನಲ್ಲಿ ವಶಕ್ಕೆ
ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣ.
https://play.google.com/store/apps/details?id=com.speed.newskannada