ಕುಮಾರ್ ದಶರತ್ ಥೈಲರ್ ಆರೋಪಿ ವಶಕ್ಕೆ.

 

ಚಾಲಾಕಿ ಕದೀಮನನ್ನು ಬಲೆಗೆ ಕೆಡುವಿದ ಅಥಣಿ ಪೊಲೀಸ್ರು.

ನಿಲ್ಲಿಸಿದ ಲಾರಿಗಳ ಟೈಯರ್ ಬಿಚ್ಚುತ್ತಿದ್ದ ಕದೀಮ.

ಕುಮಾರ್ ದಶರತ್ ಥೈಲರ್ ಆರೋಪಿ ವಶಕ್ಕೆ.

ಅಥಣಿ ತಾಲೂಕಿನ ಅನಂತಪುರ ಗ್ರಾಮದ ಕದೀಮ.

ಡಿಸ್ಕ್ ಸಮೇತ ಆರು ಟೈರ್ ಕಳ್ಳತನ.

ಗುತ್ತಿಗೆದಾರ ರಾಜು ಆಲಬಾಳ ಸೇರಿದ ಲಾರಿ.

ಕಳೆದು ತಿಂಗಳು ಬಡಾವಣೆಯಲ್ಲಿ ನಿಲ್ಲಿಸಿದ ಲಾರಿ ಟೈರ್ ಕಳ್ಳತನ.

ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿ ಚಲನವಲನ.

ಪೊಲೀಸರಿಗೆ ಅನುಮಾನ ಬಂದು ಅನಂತಪೂರ ಕ್ರಾಸ್ ನಲ್ಲಿ ವಶಕ್ಕೆ ‌

ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮದ್ದೂರಿನಿಂದ ಸ್ಪರ್ಧೆ ಮಾಡುವ ಚಿಂತನೆ ಹಿಂದಿದೆ ಮತ್ತೊಂದು ಗೇಮ್.

Mon Jan 23 , 2023
ಮಂಡ್ಯ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ  ಹಿನ್ನೆಲೆಯಲ್ಲಿ ಸಕ್ಕರೆ ನಾಡು ಮಂಡ್ಯ  ದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಹಲವು ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ​ ಅವರು ಮೆಗಾ ಪ್ಲಾನ್​ ಮಾಡಿಕೊಂಡು ಕ್ಷೇತ್ರ ಬದಲಾವಣೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಬಾರಿ ಕನಕಪುರ ಕ್ಷೇತ್ರ ಬಿಟ್ಟು ಮಂಡ್ಯ ಜಿಲ್ಲೆಯ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಚುನಾವಣ ಕಣಕ್ಕಿಳಿಯಲು ಡಿಕೆಶಿ ಚಿಂತನೆ ನಡೆಸಿದ್ದು, ಇದರ ಹಿಂದೆ ಮೆಗಾ ಪ್ಲಾನ್​ ಇದೆ […]

Advertisement

Wordpress Social Share Plugin powered by Ultimatelysocial