ಬಸವನಗುಡಿ ಪೊಲೀಸರಿಂದ ಆರೋಪಿಗಳ ಬಂಧನ..
ಮನೋಜ್, ಶಿವು ಬಂಧಿತ ಆರೋಪಿಗಳು..
ಬಂಧಿತರಿಂದ 25ಲಕ್ಷ ಮೌಲ್ಯದ ಚಿನ್ನಾಭರಣಗಳು ಜಪ್ತಿ..
ಬಸವನಗುಡಿ ಠಾಣಾ ವ್ಯಾಪ್ತಿಯ ವ್ಯಕ್ತಿಯೊಬ್ಬರ ಮನೆಯಲ್ಲಿ ಕೆಲಸಕ್ಕಿದ್ದ ಆರೋಪಿ ಮನೋಜ್..
ಒಂದು ವರ್ಷ ಕೆಲಸ ಮಾಡಿ ನಂಬಿಕೆ ಗಳಿಸಿಕೊಂಡಿದ್ದ..
ಈತನನ್ನ ನಂಬಿ ಆಗಾಗ ಒಬ್ಬನನ್ನೇ ಮನೇಲಿ ಬಿಟ್ಟೋಗ್ತಿದ್ದ ಮನೆ ಮಾಲೀಕರು..
ಅದೇ ರೀತಿ ಇತ್ತೀಚೆಗೆ ಹೊರ ಹೋಗಿದ್ದ ಮಾಲೀಕರು..
ಈ ವೇಳೆ ಅಟ್ಟಿಕಾ ಗೋಲ್ಡ್ ಕಂಪನಿಯ ಮ್ಯಾನೇಜರ್ ಶಿವು ಸಹಾಯದಿಂದ ಕಳ್ಳತನ..
ಮನೆಯಲ್ಲಿದ್ದ ಚಿನ್ನಾಭರಣಗಳನ್ನ ಕದ್ದೊಯ್ದಿದ್ದ ಆರೋಪಿಗಳು..
ಘಟನೆ ಸಂಬಂಧ ಬಸವನಗುಡಿ ಠಾಣೆಗೆ ದೂರು ನೀಡಿದ್ದ ಮನೆ ಮಾಲೀಕರು..
ಸದ್ಯ ಆರೋಪಿಗಳನ್ನ ಬಂಧಿಸಿ ಚಿನ್ನಾಭರಣ ಜಪ್ತಿ ಮಾಡಿರೋ ಪೊಲೀಸರು..
ಬಸವನಗುಡಿ ಠಾಣೆಯಲ್ಲಿ ಪ್ರಕರಣ ದಾಖಲು..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…