ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಅಮೃತ ದೇಸಾಯಿ ನಾಮ ಪತ್ರ ಸಲ್ಲಿಕೆ, ನಂತರ ಮಾಧ್ಯಮಗಳಿಕೆ ಹೇಳಿಕೆ ನೀಡಿದ ದೇಸಾಯಿ, ಬಿಜೆಪಿ ಕಾರ್ಯಕರ್ತರ ಪಕ್ಷ. ಇದು ನಾಯಕರಿಂದ ನಡೆಯುವುದಿಲ್ಲ. ತಳಮಟ್ಟದಿಂದ ಬಿಜೆಪಿ ಗಟ್ಟಿಯಾಗಿ ಬೇರೂರಿದೆ, ನಮ್ಮ ಕಾರ್ಯಕರ್ತರು ಎರಡು ಸುತ್ತಿನಲ್ಲಿ ಮನೆ ಮನೆಗೆ ಸಂಪರ್ಕ ಮಾಡುವ ಕೆಲಸ ಮಾಡಿದ್ದಾರೆ.
ನಾನು ಹೋದ ಕಡೆಗಳಲ್ಲೆಲ್ಲ ಜನ ಉತ್ತಮ ಸ್ಪಂದನೆ ನೀಡುತ್ತಿದ್ದಾರೆ. ಪಕ್ಷದ ಕೆಲ ಮುಖಂಡರು ಪಕ್ಷ ಬಿಟ್ಟು ಹೋದ ಬಗ್ಗೆ ಪ್ರತಿಕ್ರಿಯೆ, ಪಕ್ಷ ಬಿಟ್ಟು ಹೋದವರ ಬಗ್ಗೆ ನಾನು ಮಾತನಾಡುವುದಿಲ್ಲ. ಕಾರ್ಯಕರ್ತರು ಪಕ್ಷದ ಆಸ್ತಿ. ಬೂತ್ ಮಟ್ಟದಿಂದ ಅವರು ಕೆಲಸ ಮಾಡುತ್ತಿದ್ದಾರೆ.
https://play.google.com/store/apps/details?id=com.speed.newskannada