ಪ್ರಧಾನಿ ಮೋದಿಗೆ ರುದ್ರಾಕ್ಷಿ ಮಾಲೆ ನೀಡಿದ ಬಾಲಿವುಡ್‍ನ ನಟ ಅನುಪಮ ಖೇರ್!

ನವದೆಹಲಿ, ಏ.24- ಬಾಲಿವುಡ್‍ನ ಹಿರಿಯ ನಟ ಅನುಪಮ ಖೇರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ರುದ್ರಾಕ್ಷಿ ಮಾಲೆಯನ್ನು ನೀಡುವ ಮೂಲಕ ಅಭಿನಂದಿಸಿದ್ದಾರೆ.

ತಮ್ಮ ಸಾಮಾಜಿಕ ಜಾಲ ತಾಣದಲ್ಲಿ ನಿನ್ನೆ ಸಂಜೆ ಫೋಟೋಗಳನ್ನು ಪ್ರಕಟಿಸಿರುವ ಖೇರ್ ಅವರು, ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವುದು ತುಂಬಾ ಸಂತೋಷ ತಂದಿದೆ.

ದೇಶದ ಜನರಿಗಾಗಿ ಮೋದಿ ಅವರು ಹಗಲು-ರಾತ್ರಿ ಕೆಲಸ ಮಾಡುವ ಮೂಲಕ ಇತರರಿಗೆ ಸ್ಪೋರ್ತಿದಾಯಕವಾಗಿದ್ದಾರೆ. ಭೇಟಿಯ ವೇಳೆ ತಮ್ಮ ತಾಯಿ ಪ್ರಧಾನಿ ಅವರಿಗಾಗಿ ನೀಡಿದ್ದ ರುಕ್ಷಾಕ್ಷಿ ಮಾಲೆಯನ್ನು ಹಸ್ತಾಂತರಿಸಿದ್ದಾಗಿ ತಿಳಿಸಿದ್ದಾರೆ.

ಈ ಫೋಟೋಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿವೆ. ಕಾಶ್ಮೀರಿ ಫೈಲ್ ಚಿತ್ರದ ಮೂಲಕ ಅನುಪಮ ಖೇರ್ ಹೆಚ್ಚು ಸುದ್ದಿಯಲ್ಲಿದ್ದರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

'ಜೆರ್ಸಿ' ದಿನದ 2 ಬಾಕ್ಸ್ ಆಫೀಸ್ ಕಲೆಕ್ಷನ್:ಶಾಹಿದ್ ಕಪೂರ್ ಅವರ ಸ್ಪೋರ್ಟ್ಸ್ ಡ್ರಾಮಾ ಉತ್ತಮ ಬೆಳವಣಿಗೆಯನ್ನು ತೋರಿಸುತ್ತದೆ!

Sun Apr 24 , 2022
ಏಪ್ರಿಲ್ 22 ರಂದು ತೆರೆಗೆ ಬಂದ ಬಾಲಿವುಡ್ ಸ್ಟಾರ್ ಶಾಹಿದ್ ಕಪೂರ್ ಅವರ ಇತ್ತೀಚಿನ ಚಲನಚಿತ್ರ ಜರ್ಸಿ, ದಿನ 1 ರಂದು ಬಾಕ್ಸ್ ಆಫೀಸ್‌ನಲ್ಲಿ ರೂ 4 ಕೋಟಿ (ನಿವ್ವಳ) ಸಂಗ್ರಹಿಸಲು ಯೋಗ್ಯವಾದ ಪ್ರಾರಂಭವನ್ನು ಪಡೆದುಕೊಂಡಿತು. ಇದು ತಾರೆಯ ಅಭಿನಯ ಮತ್ತು ಚಲನಚಿತ್ರವನ್ನು ಶ್ಲಾಘಿಸುವ ವಿಮರ್ಶಕರೊಂದಿಗೆ ಪ್ರಶಂಸೆಯ ವಿಮರ್ಶೆಗಳನ್ನು ಪಡೆಯಿತು. ಭಾವನಾತ್ಮಕ ಕಥಾಹಂದರ. ಆದ್ದರಿಂದ, ಆರೋಗ್ಯಕರ ಬಾಯಿಯ ಮಾತು ಕ್ರೀಡಾ ನಾಟಕವು ತನ್ನ ಮೊದಲ ಶನಿವಾರದಂದು ಉತ್ತಮ ಸಂಖ್ಯೆಯನ್ನು ಹಾಕಲು […]

Advertisement

Wordpress Social Share Plugin powered by Ultimatelysocial