ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿದ್ದ ಜನೋತ್ಸವ ಕಾರ್ಯಕ್ರಮ ರದ್ದಾದ ಹಿನ್ನೆಲೆ..
ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಹೇಳಿಕೆ .
ಒಬ್ಬ ಕಾರ್ಯಕರ್ತ ಮಾರಣಾಂತಿಕ ಸಾವಾದರೆ ಮರುದಿನ ಉತ್ಸವ ಮಾಡಲಿಕ್ಕಾಗಲ್ಲ..
ಭಾವನಾತ್ಮಕವಾಗಿ ಅವರ ಕುಟುಂಬದ ಜೊತೆ ಇರಬೇಕಾರೋದ್ರಿಂದ ಕಾರ್ಯಕ್ರಮ ರದ್ದಾಗಿದೆ .
ಕಾರ್ಯಕ್ರಮ ರದ್ದಾಗಿದ್ರಿಂದ ಒಂದೂವರೆ ಎರಡು ಲಕ್ಷ ಲಕ್ಷ ಜನರಿಗೆ ಬೇಸರವಾಗಿರಬಹುದು..
ಆದರೂ ಇಂತಹ ಒಂದು ಕಾಲಘಟ್ಟದಲ್ಲಿ ಇದನ್ನು ಮಾಡಬಾರದು..
ಉತ್ಸವ ಯಾವಾಗಾದರೂ ಮಾಡಬಹುದು ..
ಕಾರ್ಯಕರ್ತ ಹಾಗೂ ಜನಸಾಮಾನ್ಯರ ಜೊತೆ ನಾವಿದ್ದೇವೆ ಎನ್ನುವುದೇ ಸರ್ಕಾರದ ನಿರ್ಧಾರ ..
ಚಿಕ್ಕಬಳ್ಳಾಪುರ ತಾಲ್ಲೂಕಿನ ಅಂದಾರ್ಲಹಳ್ಳಿ ಗ್ರಾಮದಲ್ಲಿ ಸಚಿವ ಡಾ ಕೆ.ಸುಧಾಕರ್ ಹೇಳಿಕೆ ..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: