ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಹೇಳಿಕೆ .

ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿದ್ದ ಜನೋತ್ಸವ ಕಾರ್ಯಕ್ರಮ ರದ್ದಾದ ಹಿನ್ನೆಲೆ..

ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಹೇಳಿಕೆ .

ಒಬ್ಬ ಕಾರ್ಯಕರ್ತ ಮಾರಣಾಂತಿಕ ಸಾವಾದರೆ ಮರುದಿನ ಉತ್ಸವ ಮಾಡಲಿಕ್ಕಾಗಲ್ಲ..

ಭಾವನಾತ್ಮಕವಾಗಿ ಅವರ ಕುಟುಂಬದ ಜೊತೆ ಇರಬೇಕಾರೋದ್ರಿಂದ ಕಾರ್ಯಕ್ರಮ ರದ್ದಾಗಿದೆ .

ಕಾರ್ಯಕ್ರಮ ರದ್ದಾಗಿದ್ರಿಂದ ಒಂದೂವರೆ ಎರಡು ಲಕ್ಷ ಲಕ್ಷ ಜನರಿಗೆ ಬೇಸರವಾಗಿರಬಹುದು..

ಆದರೂ ಇಂತಹ ಒಂದು ಕಾಲಘಟ್ಟದಲ್ಲಿ ಇದನ್ನು ಮಾಡಬಾರದು..

ಉತ್ಸವ ಯಾವಾಗಾದರೂ ಮಾಡಬಹುದು ..

ಕಾರ್ಯಕರ್ತ ಹಾಗೂ ಜನಸಾಮಾನ್ಯರ ಜೊತೆ ನಾವಿದ್ದೇವೆ ಎನ್ನುವುದೇ ಸರ್ಕಾರದ ನಿರ್ಧಾರ ..

ಚಿಕ್ಕಬಳ್ಳಾಪುರ ತಾಲ್ಲೂಕಿನ ಅಂದಾರ್ಲಹಳ್ಳಿ ಗ್ರಾಮದಲ್ಲಿ ಸಚಿವ ಡಾ ಕೆ.ಸುಧಾಕರ್ ಹೇಳಿಕೆ ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಧನ್ಯವಾದಗಳು ಬಾಕ್ಸ್ ಆಫೀಸ್ ಕಲೆಕ್ಷನ್ 7 ನೇ ದಿನ: ನಾಗ ಚೈತನ್ಯ ಅವರ ಚಿತ್ರ ಮತ್ತಷ್ಟು ಮುಳುಗಿದೆ

Fri Jul 29 , 2022
ನಾಗ ಚೈತನ್ಯ ಮತ್ತು ರಾಶಿ ಖನ್ನಾ ಅವರ ಥ್ಯಾಂಕ್ ಯೂ ಗಲ್ಲಾಪೆಟ್ಟಿಗೆಯಲ್ಲಿ ತೇವವಾಗಿ ಹೊರಹೊಮ್ಮಿತು. ಕಳೆದೆರಡು ದಿನಗಳಿಂದ ಚಿತ್ರ 1 ಕೋಟಿ ರೂ.ಗಿಂತ ಕಡಿಮೆ ಗಳಿಸುತ್ತಿದ್ದು, ದಿನದಿಂದ ದಿನಕ್ಕೆ ಮುಳುಗುತ್ತಿದೆ. ಧನ್ಯವಾದವು ನಿರ್ಮಾಪಕರು ಮತ್ತು ವಿತರಕರಿಗೆ ನಷ್ಟದ ಸಾಹಸವಾಗಿ ಪರಿಣಮಿಸುತ್ತದೆ ಎಂದು ತೋರುತ್ತಿದೆ. ವರದಿಗಳ ಪ್ರಕಾರ, ಧನ್ಯವಾದಗಳು ಆಚಾರ್ಯ ಮಾಡಿದಂತೆ ಆರಂಭಿಕ OTT ಪ್ರೀಮಿಯರ್‌ಗೆ ಹೋಗಬಹುದು. ಬಾಕ್ಸ್ ಆಫೀಸ್‌ನಲ್ಲಿ ಕ್ರ್ಯಾಶ್ ಆದ ನಾಗ ಚೈತನ್ಯ ಧನ್ಯವಾದ ನಾಗ ಚನಿತನ್ಯ ಅವರ […]

Advertisement

Wordpress Social Share Plugin powered by Ultimatelysocial