ವಿಜಯಪುರಜಿಲ್ಲೆಯ ನೇಬಗೇರಿ ಯಲ್ಲಿ ನಡೆದ ಭಿಕರ ಅಫಗಾತ

ಸಿಮೆಂಟ್ ಲಾರಿ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲಿ ಇಬ್ಬರು ಸಾವನೊಪ್ಪಿದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳದ ನೇಬಗೇರಿ ಹತ್ತಿರನಡೆದಿದೆ.  ಸಾವಿಗೀಡಾದ ದುರ್ದೈವಿಯನ್ನ  ನೇಬಗೇರಿ ಗ್ರಾಮದ 46 ವರ್ಷದ  ವೆಂಕಟೇಶ್ ಲಮಾಣಿ ಹಾಗೂ ಡವಳಗಿ ಗ್ರಾಮದ 45ವರ್ಷದ  ನಾಗಪ್ಪ ದಡ್ಡೇನವರ ಎಂದು ಗುರುತಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾಸ್ಥಳಕ್ಕೆ ಮುದ್ದೆಬಿಹಾಳ  ಪೊಲೀಸರು ಆಗಮಿಸಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಚಾಲಕನಿಗೆ  ಸಣ್ಣಪುಟ್ಟ ಗಾಯ ಗಳಾಗಿದ್ದು ಮುದ್ದೇಬಿಹಾಳದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಲಕ್ಷ್ಮೇಶ್ವರದ ಲೆಕ್ಕಾದಿಕಾರಿಗಳ ಕಛೇರಿ ಶೀತಿಲಾವಸ್ತೆಯಲ್ಲಿ

Thu Apr 8 , 2021
ಹೊಸ ಕಟ್ಟಡ ನಿರ್ಮಾಣ ಮಾಡುವುದರ ಕುರಿತು, ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣ ದಿಂದ ಲಕ್ಷ್ಮೇಶ್ವರದಲ್ಲಿ  ಮಾನ್ಯ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿ ಕಾರಿಗಳಿಗೆ ಮನವಿಸಲ್ಲಿಸಲಾಯಿತು. ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಯು  100ವರ್ಷ ಗಳ ಹಳೆಯದಾದ ಕಟ್ಟಡವಾದ್ದರಿಂದ  ಪೂರ್ಣ ಶೀತಲಾವಸ್ತೆ ಯಲ್ಲಿ ಇದ್ದು. ಇಲ್ಲಿ ಬರುವ ನೂರಾರು ಸಾರ್ವಜನಿಕರು  ತಮ್ಮ ಜೀವವನ್ನು ಗಟ್ಟಿಯಾಗಿ ಹಿಡಿದುಕೊಂಡು ಬರುವ ಪರಸ್ಥಿತಿ ಇದೆ. ಹಾಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಯಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು. […]

Advertisement

Wordpress Social Share Plugin powered by Ultimatelysocial