ಸಿಮೆಂಟ್ ಲಾರಿ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲಿ ಇಬ್ಬರು ಸಾವನೊಪ್ಪಿದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳದ ನೇಬಗೇರಿ ಹತ್ತಿರನಡೆದಿದೆ. ಸಾವಿಗೀಡಾದ ದುರ್ದೈವಿಯನ್ನ ನೇಬಗೇರಿ ಗ್ರಾಮದ 46 ವರ್ಷದ ವೆಂಕಟೇಶ್ ಲಮಾಣಿ ಹಾಗೂ ಡವಳಗಿ ಗ್ರಾಮದ 45ವರ್ಷದ ನಾಗಪ್ಪ ದಡ್ಡೇನವರ ಎಂದು ಗುರುತಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾಸ್ಥಳಕ್ಕೆ ಮುದ್ದೆಬಿಹಾಳ ಪೊಲೀಸರು ಆಗಮಿಸಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಚಾಲಕನಿಗೆ ಸಣ್ಣಪುಟ್ಟ ಗಾಯ ಗಳಾಗಿದ್ದು ಮುದ್ದೇಬಿಹಾಳದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರಜಿಲ್ಲೆಯ ನೇಬಗೇರಿ ಯಲ್ಲಿ ನಡೆದ ಭಿಕರ ಅಫಗಾತ
Please follow and like us: