ಕಾಮಗಾರಿ ಹೆಸರಿನಲ್ಲಿ ಗೊದ್ದಲ ಸದಸ್ಯರ ಮತ್ತು ಅಧಿಕಾರಿಗಳ ನಡುವೆ ವಾಗ್ವಾದ.
ಲಕ್ಷ್ಮೇಶ್ವರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ವಾಗ್ವಾದ.
ಲಕ್ಷ್ಮೇಶ್ವರ ಪುರಸಭೆ ಸಭಾ ಭವನ ದಲ್ಲಿ ನಡೆಯುತ್ತಿರುವ ಸಾಮಾನ್ಯ ಸಭೆ.
ಅಧಿಕಾರಿಗಳು ಕಾಮಗಾರಿಗಳ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಸದಸ್ಯರ ಆಕ್ರೋಶ.
ಶಾಸಕರು ಭೂಮಿ ಪೂಜೆ ನೆರವರಿಸುವುದು ಒಂದು ಅಧಿಕಾರಿಗಳು ಹೇಳೋದು ಒಂದು ಎಂದು ಆಕ್ರೋಶ.
ನಾಮ ನಿರ್ದೇಶನ ಸದಸ್ಯರು ಆಟಕ್ಕೂಂಟು ಲೆಕ್ಕಿಲ್ಲ ಎಂಬತಾಗಿದೆ ಎಂದು ನಾಮನಿರ್ದೇಶನ ಸದಸ್ಯ ನಾಗೇಶ ಅಮರಾಪೂರ ಆಕ್ರೋಶ.
ಒಂದೇ ಹೆಸರಿನಲ್ಲಿ ಎರಡು ಎರಡು ಕಾಮಗಾರಿಗಳು ಯಾಕೆ ಹಾಕಿದಿರಿ ಎಂದು ಸದಸ್ಯರ ಆಗ್ರಹ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada