ಕಾಮಗಾರಿ ಹೆಸರಿನಲ್ಲಿ ಗೊದ್ದಲ ಸದಸ್ಯರ ಮತ್ತು ಅಧಿಕಾರಿಗಳ ನಡುವೆ ವಾಗ್ವಾದ.

ಕಾಮಗಾರಿ ಹೆಸರಿನಲ್ಲಿ ಗೊದ್ದಲ ಸದಸ್ಯರ ಮತ್ತು ಅಧಿಕಾರಿಗಳ ನಡುವೆ ವಾಗ್ವಾದ.

ಲಕ್ಷ್ಮೇಶ್ವರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ವಾಗ್ವಾದ.

ಲಕ್ಷ್ಮೇಶ್ವರ ಪುರಸಭೆ ಸಭಾ ಭವನ ದಲ್ಲಿ ನಡೆಯುತ್ತಿರುವ ಸಾಮಾನ್ಯ ಸಭೆ.

ಅಧಿಕಾರಿಗಳು ಕಾಮಗಾರಿಗಳ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಸದಸ್ಯರ ಆಕ್ರೋಶ.

ಶಾಸಕರು ಭೂಮಿ ಪೂಜೆ ನೆರವರಿಸುವುದು ಒಂದು ಅಧಿಕಾರಿಗಳು ಹೇಳೋದು ಒಂದು ಎಂದು ಆಕ್ರೋಶ.

ನಾಮ ನಿರ್ದೇಶನ ಸದಸ್ಯರು ಆಟಕ್ಕೂಂಟು ಲೆಕ್ಕಿಲ್ಲ ಎಂಬತಾಗಿದೆ ಎಂದು ನಾಮನಿರ್ದೇಶನ ಸದಸ್ಯ ನಾಗೇಶ ಅಮರಾಪೂರ ಆಕ್ರೋಶ.

ಒಂದೇ ಹೆಸರಿನಲ್ಲಿ ಎರಡು ಎರಡು ಕಾಮಗಾರಿಗಳು ಯಾಕೆ ಹಾಕಿದಿರಿ ಎಂದು ಸದಸ್ಯರ ಆಗ್ರಹ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

"ಚೌಕಾಬಾರ" ಚಿತ್ರದ ರೊಮ್ಯಾಂಟಿಕ್ ಸಾಂಗ್ ಬಿಡುಗಡೆ

Mon Feb 13 , 2023
ನವಿ ನಿರ್ಮಿತಿ ಲಾಂಛನದಲ್ಲಿ ನಮಿತಾರಾವ್ ನಿರ್ಮಿಸಿರುವ, ವಿಕ್ರಮ್ ಸೂರಿ ನಿರ್ದೇಶನದ “ಚೌಕಾಬಾರ” ಚಿತ್ರದ ರೊಮ್ಯಾಂಟಿಕ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಶಾಸಕ ಎಂ ಕೃಷ್ಣಪ್ಪ ಈ ಹಾಡನ್ನು ಬಿಡುಗಡೆ ಮಾಡಿ, ಹಾಡು ಭರ್ಜರಿ ಯಶಸ್ಸು ಕಾಣಲಿ ಎಂದು ಹಾರೈಸಿದರು. ಫೆಬ್ರವರಿ 14, ಪ್ರೇಮಿಗಳ ದಿನಾಚರಣೆ ಯಂದು ಈ ಹಾಡನ್ನು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ವೀಕ್ಷಿಸಬಹುದು. ಮಣಿ ಆರ್ ರಾವ್ ಅವರ ಕಾದಂಬರಿ ಆಧಾರಿತ ಈ ಚಿತ್ರದ ರೊಮ್ಯಾಂಟಿಕ್ ಸಾಂಗ್ […]

Advertisement

Wordpress Social Share Plugin powered by Ultimatelysocial